ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.16:
ಗ್ರಾಾಮದಲ್ಲಿ ಇರುವ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರ ಸಂಘದಲ್ಲಿ ಬಾರಿ ಭ್ರಷ್ಟಾಾಚಾರ ನಡೆದಿದೆ ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ತಿಮ್ಮಪ್ಪ ನಾಯಕ ದಿವಾನ ಆರೋಪಿಸಿದ್ದಾರೆ.
ಗ್ರಾಾಮದಲ್ಲಿ ಇರುವ ಬಹಳಷ್ಟು ವ್ಯಾಾಪಾರಸ್ಥರು ಕೃಷಿ ಪತ್ತಿಿನ ಸಹಕಾರ ಸಂಘಕ್ಕೆೆ ದಿನಾಲು ಪಿಗ್ಮಿಿ ಹಣ ಕಟ್ಟುತ್ತಾಾರೆ ಪಿಗ್ಮಿಿ ಹಣ ಸಂಗ್ರಹ ಮಾಡುವ ಸಹಕಾರ ಸಂಘದ ಸಿಬ್ಬಂದಿ ಶರಣಬಸವ ತಂದೆ ಶಿವಣ್ಣ ಸಹಕಾರ ಸಂಘದ ಖಾತೆಗೆ ಜಮಾ ಮಾಡಲಾರದೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಿಮ್ಮಪ್ಪ ನಾಯಕ ದಿವಾನ ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡಿರುವ ಶರಣಬಸವನನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಎಂದು ಅವರು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಒತ್ತಾಾಯ ಮಾಡಿದ್ದಾರೆ,
ಪಿಗ್ಮಿಿ ಹಣದಲ್ಲಿ ಶರಣಬಸವ ಸುಮಾರು 49137 ರೂ. ಹಣ ದುರುಪಯೋಗ ಮಾಡಿಕೊಂಡಿದ್ದರೂ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದು ಗ್ರಾಾಮದ ಸಾರ್ವಜನಿಕರಲ್ಲಿ ಅನುಮಾನಕ್ಕೆೆ ಕಾರಣವಾಗಿದೆ.

