ಸುದ್ದಿಮೂಲ ವಾರ್ತೆ ರಾಯಚೂರು, ೆ.16:
ರಾಯಚೂರು ನಗರದ ಪ್ರಗತಿಪರ ತೋಟಗಾರಿಕಾ ರೈತರು ಮತ್ತು ಕೃಷಿ ವಿಜ್ಞಾಾನಗಳ ವಿಶ್ವದ್ಯಾಾಲಯದ ಸಂಪರ್ಕ ರೈತರಾದ ನರಸರೆಡ್ಡಿಿ ಅವರ ತೋಟಗಾರಿಕೆ ಕ್ಷೇತ್ರಕ್ಕೆೆ ಕೃಷಿ ವಿಜ್ಞಾಾನಿಗಳು ಭೇಟಿ ನೀಡಿದರು.
ರಾಯಚೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎ.ಆರ್.ಕುರುಬರ ಮತ್ತು ಸ್ನಾಾತಕೋತ್ತರ ವಿಭಾಗದ ಡೀನ್ ಮತ್ತು ಕೀಟ ವಿಜ್ಞಾಾನಿ ಡಾ.ಎ.ಜಿ.ಶ್ರೀನಿವಾಸ ಭೇಟಿ ನೀಡಿ ರೈತರ ಕ್ಷೇತ್ರವನ್ನು ಪರಿಶೀಲಿಸಿದರು.
ವಿವಿಧ ಬೆಳೆಗಳಾದ ಪೇರಲ, ನೇರಳೆ ಮತ್ತು ಮಾವು ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿ ವಿನಿಮಯ ಮಾಡಿಕೊಂಡರು. ರೈತರ ಅನುಭವ ಆಲಿಸಿ ಕೆಲಸ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೈತ ನರಸರೆಡ್ಡಿಿ ಇದ್ದರು.
ರೈತರ ಜಮೀನಿಗೆ ಕೃಷಿ ವಿಜ್ಞಾನಿಗಳ ಭೇಟಿ

