ಸುದ್ದಿಮೂಲ ವಾರ್ತೆ ಸಿರವಾರ, ೆ.17:
ದೇವಸ್ಥಾಾನಗಳಲ್ಲಿ ಭಕ್ತರಿಗೆ ಬೇಕಾಗುವ ಅನುಕೂಲ ಒದಗಿಸುವ ಅಭಿವೃದ್ಧಿಿ ಕಾರ್ಯಕ್ಕೆೆ ಅನುದಾನ ನೀಡುವ ಮೂಲಕ ಸಮುದಾಯ ಭವನ, ನೀರು, ರಸ್ತೆೆ ಕಾರ್ಯಗಳನ್ನು ಮಾಡಲಾಗಿದೆ ಎಂದು ವಿಜ್ಞಾನ ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ಅವರು ಮಂಗಳವಾರ ಪಟ್ಟಣದ ವಾರ್ಡ ನಂ.4ರಲ್ಲಿ ಇರುವ ಶಿವರಾತ್ರಿಿ ಅಮವಾಸ್ಯೆೆ ಅಂಗವಾಗಿ ವಿಶೇಷವಾದ ಪೂಜೆ, ಅಲಂಕಾರ, ಮಹಾ ಪ್ರಸಾದ ಕಾರ್ಯ ಏಳು ಮಕ್ಕಳ ತಾಯಮ್ಮನ ದರ್ಶನ ಪಡೆದು ನಂತರ ಮಾತನಾಡಿದರು.
ದೇವಸ್ಥಾಾನದ ಸಮುದಾಯ ಭವನ ಕಾರ್ಯಕ್ಕಾಾಗಿ ಶಾಸಕರಾದ ಜಿ.ಹಂಪಯ್ಯನಾಯಕ ಮತ್ತು ನಾನು ಸೇರಿ ನೀಡಿದ್ದೇವೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಭಕ್ತರ ಉಪಯೋಗಕ್ಕೆೆ ದೊರೆಯುವಂತಾಗಲಿ ಎಂದು ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ. ಇನೂ ಹೆಚ್ಚಿಿನ ಅನುದಾನ ಅವಶ್ಯಕತೆ ಇದ್ದರೆ ನೀಡುತ್ತೇವೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳುವಂತೆ ನಾಳೆ ತುರ್ತು ಸಭೆ ಕರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ನಾಯಕ ಗುಡದಿನ್ನಿಿ,ಚುಕ್ಕಿಿ ಸೂಗಪ್ಪ ಸಾಹುಕಾರ, ಪ.ಪಂ.ಅಧ್ಯಕ್ಷ ಹಾಜಿಚೌದ್ರಿಿ, ಟಿ.ಆರ್. ಪಾಟೀಲ,ಭೀಮನಗೌಡ ನಾಗಡದಿನ್ನಿಿ, ಮಾಜಿ ಅದ್ಯಕ್ಷ ವೈ.ಭೂಪನಗೌಡ, ಶಿವಕುಮಾರ ಚುಕ್ಕಿಿ, ರಮೇಶ ದರ್ಶನಕರ್,ಶಿವಶರಣ ಸಾಹುಕಾರ, ಮಹಿಳಾ ಕಾಂಗ್ರೆೆಸ್ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣಿಿ, ತಾಲೂಕು ಮಹಿಳಾ ಘಟಕ ಕಾಂಗ್ರೆೆಸ್ ಅಧ್ಯಕ್ಷೆ ರೇಣುಕಾ, ತಾ.ಪಂ ಮಾಜಿ ಅದ್ಯಕ್ಷ ದಾನನಗೌಡ, ಚಂದ್ರುಕಳಸ, ಕಲ್ಲೂರು ಬಸವರಾಜ ನಾಯಕ, ಈಶಪ್ಪ ಹೂಗಾರ, ಚನ್ನಪ್ಪ ಚನ್ನೂರು, ಮಲ್ಲಪ್ಪ ಸಾಹುಕಾರ ಸುಬ್ಬಾಾರಡ್ಡಿಿ, ವಾಸುಬಾಬು, ಹಸೇನ ಅಲಿಸಾಬ್, ಮೌಲಾಸಾಬ ವರ್ಚಸ್, ಮಾರ್ಕಪ್ಪ, ನಾಗರಾಜ ಚಿನ್ನಾಾನ್, ಹೆಚ್.ಕೆ.ಅಮರೇಶ, ಅಬ್ರಾಾಹಂ ಹೊನ್ನಟಗಿ, ಕೆ.ರಾಘು, ಚೆನ್ನಪ್ಪ ಬೂದಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಏಳು ಮಕ್ಕಳ ತಾಯಮ್ಮ ದೇವಸ್ಥಾನಕ್ಕೆ ಸಚಿವ ಭೇಟಿ ಭಕ್ತರ ಅನುಕೂಲಕ್ಕೆ ಅಭಿವೃದ್ದಿ ಕಾರ್ಯ – ಬೋಸರಾಜು

