ಸುದ್ದಿಮೂಲ ವಾರ್ತೆ ಸಿರವಾರ, ೆ.17:
ಪಟ್ಟಣದ ವಾರ್ಡ ನಂ.19ರಲ್ಲಿ ಇರುವ ಮಹಾಮುನಿ ಮ್ಯಾಾಗಳ ಮಠದಲ್ಲಿ ಶಿವರಾತ್ರಿಿ ಅಮಾವಾಸ್ಯೆೆ ಅಂಗವಾಗಿ ನಡೆದ ಪೂಜೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಂಗಳವಾರ ಭಾಗವಹಿಸಿದ್ದರು.
ಮಾತನಾಡಿ ಭಕ್ತರಿಗೆ ಅನುಕೂಲ ಕಲ್ಪಿಿಸಲು ಈ ಮಠಕ್ಕೆೆ ಅಭಿವೃದ್ಧಿಿ ಅನುದಾನ ಬಿಡುಗಡೆ ಮಾಡಲಾಗಿದೆ, ಮುಂದಿನ ದಿನಗಳ ಅಧಿಕಾರಕ್ಕೆೆ ಬಂದಲ್ಲಿ ಅಭಿವೃದ್ಧಿಿ ಕಾರ್ಯಕ್ಕೆೆ ಅನುದಾನದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಠದ ತಾತ ಶ್ರೀಸಿದ್ದಯ್ಯ ತಾತ, ಶ್ರೀ ಆನಂದಸ್ವಾಾಮಿ ತಾತ, ಜೆಡಿಎಸ್ ಮುಖಂಡರಾದ ಜಿ. ಲೋಕರೆಡ್ಡಿಿ, ಶಿವರಾಜ ನಾಯಕ ಚಾಗಬಾವಿ, ರಾಮಾಚಾರಿ ಜಾಲಾಪುರ ಕ್ಯಾಾಂಪ್, ದಾನಪ್ಪ, ರಂಜಿತ್, ಸೂಗೂರಯ್ಯ ಹಿರೇಮಠ ಗಣದಿನ್ನಿಿ, ಯಲ್ಲಪ್ಪ ದೊರೆ, ಚಂದ್ರಶೇಖರ್ ಗೌಡ, ಗ್ಯಾಾನಪ್ಪ, ಲಕ್ಷ್ಮಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಿರವಾರ : ಮ್ಯಾಗಳಮಠಕ್ಕೆ ಮಾಜಿ ಶಾಸಕ ಭೇಟಿ

