ಸುದ್ದಿಮೂಲ ವಾರ್ತೆ ಕವಿತಾಳ, ೆ.22:
ಜಾತ್ರೆೆಗಳಿಗೆ ಹೋಗುವುದು ಬಿಡಬೇಕು ಮೊಬೈಲ್, ಟಿವಿ ನೋಡುವುದನ್ನು ಬಿಟ್ಟು ರಾತ್ರಿಿ ಇರುಳು ಎನ್ನದೆ ನಿತ್ಯ ಅಭ್ಯಾಾಸ ಮಾಡುವುದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ನಾಗರತ್ನ ಪಂಪಾಪತಿ ಗುತ್ತೇದಾರ್ ಹೇಳಿದರು.
ಸಮೀಪದ ಹಾಲಾಪುರ ಗ್ರಾಾಮದ ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾಾರ್ಥಿಗಳ ಬೀಳ್ಕೊೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಾಟನೆ ಮಾಡಿ ಸಾನಿಧ್ಯ ವಹಿಸಿದ್ದ ದಂಡಗುಂಡಪ್ಪ ತಾತ ಜಂಗಮರಹಳ್ಳಿಿ ಅವರು ಮಾತನಾಡಿ ಹತ್ತನೇ ತರಗತಿ ಮುಖ್ಯ ಘಟ್ಟವಾಗಿರುವುದದರಿಂದ ಪರೀಕ್ಷೆಗಳು ಸಮೀಪಿಸುತ್ತಿಿದ್ದು ಉತ್ತಮ ಅಭ್ಯಾಾಸ ಮಾಡುವ ಮೂಲಕ ಒಳ್ಳೆೆಯ ಲಿತಾಂಶ ಪಡೆಯಬೇಕು ಈ ಮೂಲಕ ಶಾಲೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಪ್ರಾಾಂಶುಪಾಲ ಯಂಕೋಬ ದೇವಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವರದಿಗಾರ ಹುಸೇನ್ ಬಾಷಾ, ಪರಮಾನಂದ ಹಂಗರಗಿ, ಸಿದ್ದಾರ್ಥ್ ಪೊಲೀಸ್ ಪಾಟೀಲ್, ದೇವರಾಜ್ ಬಪ್ಪುುರ, ಸುಭಾಷ್ ಸಿಂಗ್ ಹಜಾರೆ, ಮುಖ್ಯ ಗುರು ನಾಗೇಶ, ಸಿದ್ದು, ಪಾಲಕರ ಪ್ರತಿನಿಧಿ ತಿಮ್ಮಣ್ಣ ನಾಯಕ, ವೆಂಕಟೇಶ ನಾಯಕ, ಪಂಪಣ್ಣ, ಬಸವರಾಜ ಮತ್ತು ಲಕ್ಷ್ಮಿಿ ಹಾಗೂ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು. ಮಕ್ಕಳಿಂದ ಪಾಲಕರಿಗೆ ಪಾದ ಪೂಜೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
‘ಮೊಬೈಲ್ ಬಿಟ್ಟು ಅಭ್ಯಾಸದ ಕಡೆ ಗಮನವಿರಲಿ’

