ಸುದ್ದಿಮೂಲ ವಾರ್ತೆ ಮಸ್ಕಿ, ೆ.22:
ಮಸ್ಕಿಿಯ ದೇವನಾಂಪ್ರಿಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ವಿಶೇಷ ಶಿಬಿರದ ಐದನೆಯ ದಿನದಂದು ಹೆಚ್ಐವಿ ಏಡ್ಸ್ ಹಾಗೂ ರಕ್ತ ದಾನದ ಮಹತ್ವ ಕುರಿತು ಶಿಬಿರದ ಸ್ವಯಂ ಸೇವಕರಿಂದ ಬುದ್ದಿನ್ನಿಿ (ಎಸ್) ಗ್ರಾಾಮದಲ್ಲಿ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಅಧಿಕಾರಿಗಳಾದ ಶಿವಗ್ಯಾಾನಪ್ಪ ಲಕ್ಕುಂಡಿ, ಸಹಾಯಕ ಪ್ರಾಾಧ್ಯಾಾಪಕರಾದ ರೋಹಿಣಿ ಮೂರ್ತಿ, ಕನ್ಯಾಾಕುಮಾರಿ, ದೈಹಿಕ ನಿರ್ದೇಶಕರಾದ ಡಾ.ವೀರೇಶ, ಬಾ. ವಿರುಪನಗೌಡ ಇನ್ನಿಿತರರು ಉಪಸ್ಥಿಿತರಿದ್ದರು.
ಹೆಚ್ಐವಿ ಏಡ್ಸ್ ಹಾಗೂ ರಕ್ತದಾನದ ಜಾಥಾ ಮೂಲಕ ಜಾಗೃತಿ

