ಸುದ್ದಿಮೂಲ ವಾರ್ತೆ ಸಿಂಧನೂರು, ೆ.23:
ಸಿಂಧನೂರಿನ ಶ್ರೀ ರಾಘವೇಂದ್ರ ಸ್ವಾಾಮಿಗಳ ಮಠದಲ್ಲಿ ರಾಯರ ವಧರ್ಂತಿ ಉತ್ಸವದ ಪ್ರಯುಕ್ತ ಭಜನೆ, ಉಪನ್ಯಾಾಸ ಹಾಗೂ ಸಂಗೀತ ಕಾರ್ಯಕ್ರಮ ಜರುಗಿದವು.
ಬೆಂಗಳೂರಿನ ಪ್ರವಚನಕಾರ ಗುರುರಾಜ ದಾಸ್ ಅವರಿಂದ ಶ್ರೀ ಗುರು ಕಾರುಣ್ಯ ಕುರಿತು ವಿಶೇಷ ಉಪನ್ಯಾಾಸ ಹಾಗೂ ಹುಬ್ಬಳ್ಳಿಿಯ ಆರ್. ಪಿ. ಕುಲಕರ್ಣಿ ತಂಡದವರಿಂದ ಸಂಗೀತ ಕಾರ್ಯಕ್ರಮ ಪ್ರೇೇಕ್ಷಕರ ಗಮನ ಸೆಳೆದವು. ಪ್ರತಿನಿತ್ಯ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆದವು.
ಕಾರ್ಯಕ್ರಮದಲ್ಲಿ ರಾಯರ ಮಠದ ವಿಚಾರಣಾ ಕರ್ತ ರಾಘವೇಂದ್ರರಾವ್ ಕುಲಕರ್ಣಿ ಅರ್ಚಕ ನವೀನ್ ಆಚಾರ್ ಮುಖಂಡರಾದ ತಾಲೂಕು ಬ್ರಾಾಹ್ಮಣ ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ,ಎಂ. ಕೆ.ಗೌರ್ಕರ್, ವೆಂಕಣ್ಣ ಆಚಾರ್ಯ ಜೋಶಿ, ಗುರುರಾಜ ಆಲ್ದಾಾಳ ,ಗೋಪಾಲ್ ಆಚಾರ ಜೋಶಿ, ಶ್ರೀಧರ ಕುಲಕರ್ಣಿ, ಪ್ರಹ್ಲಾಾದ ಗುಡಿ, ಹನುಮಂತ ಆಚಾರ್ಯ ಮಸ್ಕಿಿ, ವಾಸುದೇವ ಆಚಾರ್ಯ ಉಪ್ಪಳ, ಗುರುರಾಜ, ಹನುಮಂತರಾವ್, ಆನಂದ ಗೌರ್ಕರ್, ವಾದಿರಾಜ ಹೆಡಿಗಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಿಂಧನೂರು : ರಾಯರ ಮಠದಲ್ಲಿ ವರ್ಧಂತಿ ಸಂಭ್ರಮ

