ಸುದ್ದಿಮೂಲ ವಾರ್ತೆ ರಾಯಚೂರು, ೆ.26:
ಜಿಲ್ಲೆೆಯ ಮುದಗಲ್ ಕನ್ನಾಾಪುರ ಹಟ್ಟಿಿಯ ಪಿಎಂಶ್ರೀ ಜವಾಹರ ನವೋದಯ ವಿದ್ಯಾಾಲಯದ ವಿದ್ಯಾಾರ್ಥಿ ಕೆ.ಪ್ರಜ್ವಲ್ ‘ಕ್ಯಾಾಂಪ್’ ಸ್ಪರ್ಧೆಯಲ್ಲಿ ರಾಜ್ಯಕ್ಕೆೆ ಪ್ರಥಮ ಸ್ಥಾಾನ ಪಡೆದಿದ್ದಾಾನೆ.
ಕೇಂದ್ರದ ಅಧೀನದಲ್ಲಿ ಇರುವ ಜಿಲ್ಲೆಯ ಏಕೈಕ ವಿದ್ಯಾಾ ಲಯವಾಗಿ ರುವ ಜವಾಹರ ನವೋದಯ ವಿದ್ಯಾಾಲಯದ 10ನೇ ತರಗತಿಯಲ್ಲಿ ಅಭ್ಯಾಾಸ ಮಾಡುತ್ತಿಿರುವ ಕೆ.ಪ್ರಜ್ವಲ್ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಜ್ಞಾನ ಮತ್ತು ಜಾಗೃತಿ ವೇದಿಕೆ (ಕ್ಯಾಾಂಪ್) ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆೆ ಪ್ರಥಮ ಸ್ಥಾಾನ ಪಡೆದು ಸಾಧನೆ ಮಾಡಿದ್ದಾರೆ.
ಇದು ಒಂದು ರಾಷ್ಟ್ರೀಯ ಮಟ್ಟದ ಜ್ಞಾನ ಮತ್ತು ವಿಜ್ಞಾನ ಅರಿವು ವೃದ್ಧಿಿಸುವ ಪ್ರತಿಷ್ಠಿಿತ ಕಾರ್ಯಕ್ರಮ ವಾಗಿದ್ದು ರಾಯಚೂರು ಜಿಲ್ಲೆಯಿಂದ ಭಾಗವಹಿಸಿ ಪ್ರಥಮ ಸ್ಥಾಾನ ಪಡೆದು ವಿದ್ಯಾಾಲಯಕ್ಕೆೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಈ ವಿದ್ಯಾಾರ್ಥಿಯ ಪರಿಶ್ರಮ, ಮತ್ತು ಯಶಸ್ಸಿಿಗೆ ವಿದ್ಯಾಾಲಯದ ಪ್ರಾಾಚಾರ್ಯ ಮುನಿಂದ್ರ ಕುಮಾರ್ ಹಾಗೂ ಶಿಕ್ಷಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮ

