ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.07:
ಸ್ವಾಾತಂತ್ರ್ಯ ಪೂರ್ವದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಪ್ರಾಾರಂಭಿಸಿದ್ದ ಆಲ್ ಇಂಡಿಯಾ ಾರ್ವರ್ಡ್ ಬ್ಲಾಾಕ್ ಪಕ್ಷದ ಜಿಲ್ಲಾಾ ಘಟಕ ಉದ್ಘಾಾಟನೆ ಮತ್ತು ಸಮಾವೇಶವು ನಗರದ ಬಿಡಿಎಎ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆೆ 9 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾಾ ಸಂಚಾಲಕ ಟಿ. ರಾಮಾಂಜಿನಿ ಅವರು ತಿಳಿಸಿದ್ದಾಾರೆ.
ಪತ್ರಿಿಕಾಗೋಷ್ಠಿಿಯಲ್ಲಿ ಶನಿವಾರ ಮಾತನಾಡಿದ ಅವರು, ಸಮಾವೇಶದ ಅಧ್ಯಕ್ಷತೆಯನ್ನು ಪಕ್ಷದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಶಿವಶಂಕರ್ ಅವರು ವಹಿಸಲಿದ್ದು, ಹೆರಕಲ್ ಮಠದ ಆನಂದಪ್ಪ ತಾತಾ ಅವರು ಉದ್ಘಾಾಟಿಸಲಿದ್ದಾಾರೆ ಎಂದರು.
ಈ ಸಂದರ್ಭದಲ್ಲಿ ಪಿ. ಭಾಗ್ಯಮ್ಮ ದಳವಾಯಿ, ಗೋಪಾಲ ಕೃಷ್ಣ, ವೆಂಕಟೇಶಲು, ಮುರಾರಿ ಲಕ್ಷ್ಮಿಿ ಅಂಜುಮ್ ಸೇರಿ ಇನ್ನಿಿತರರಿದ್ದಾಾರೆ.

