ಸುದ್ದಿಮೂಲ ವಾರ್ತೆ ಲಿಂಗಸೂಗೂರು, ೆ.03:
2026-28ನೇ ಅವಧಿಗೆ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭೆಯ ರಾಜ್ಯ ಮಟ್ಟದ ಚುನಾವಣೆ ಬರುವ ಮಾರ್ಚ್ 8ರಂದು ನಡೆಸಲಾಗುವುದು ಎಂದು ರಾಜ್ಯ ಹಿರಿಯ ಉಪಾಧ್ಯಕ್ಷ ಆನಂದ ತುರ್ವಿಹಾಳ್ ಗುರುಗುಂಟಾದಲ್ಲಿ ತಿಳಿಸಿದ್ದಾಾರೆ.
ಚುನಾವಣಾಧಿಕಾರಿಯಾಗಿ ಶುಭಶ್ರೀ ಅವರನ್ನು ನಿಯೋಜಿಸಲಾಗಿದೆ. ರಾಜ್ಯದ 313 ವಾಸವಿ ಯುವಜನ ಸಂಘಗಳ ಪ್ರತಿನಿಧಿಗಳು ಮತ ಚಲಾಯಿಸಲಿದ್ದಾಾರೆ. ಅಂಗೀಕೃತ ಪ್ರತಿನಿಧಿಗಳ ಪತ್ರವನ್ನು ೆಬ್ರುವರಿ 6ರೊಳಗಾಗಿ ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣೆಯನ್ನು ರಾಜ್ಯದ ವಿವಿಧ ವಿಭಾಗಗಳ ಜಿಲ್ಲಾಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾಾರೆ.

