ಸುದ್ದಿಮೂಲ ವಾರ್ತೆ ಕವಿತಾಳೆ, ಡಿ.20:
ಪಟ್ಟಣದ ಡಾ. ಸುರೇಖಾ ಪಲಕನಮರಡಿ ಅವರಿಗೆ ವನಸಿರಿ ೌಂಡೇಷನ್ ವತಿಯಿಂದ ವೈದ್ಯಕೀಯ ಸೇವಾ ರತ್ನ ಪ್ರಶಸ್ತಿಿ ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಬಳ್ಳಾಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಿ ಪ್ರದಾನ ಮಾಡಲಾಗಿದೆ.
ಡಾ. ಸುರೇಖಾ ಪಲಕನಮರಡಿ ಅವರು ಪ್ರಸ್ತುತ ಆನ್ವರಿ ಗ್ರಾಾಮದ ಸರಕಾರಿ ಪ್ರಾಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿಿದ್ದು ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಗ್ರಾಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಡಾ. ಸುರೇಖಾಗೆ ಪ್ರಶಸ್ತಿ

