ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಡೆದ ಅಖಿಲ ಭಾರತ ಅಂತರ-ವಿಶ್ವವಿದ್ಯಾಲಯ ಬಾಲ್ ಬ್ಯಾಾಡ್ಮಿಿಂಟನ್ ಪಂದ್ಯಾಾವಳಿಯ ವಿಶ್ವವಿದ್ಯಾಾಲಯವನ್ನು ಪ್ರತಿನಿಧಿಸಲು ರಾಯಚೂರಿನ ವಿದ್ಯಾಾರ್ಥಿ ವಿಶ್ವ ಸಿಂಹರೆಡ್ಡಿಿ ಆಯ್ಕೆೆಯಾಗಿದ್ದಾರೆ.
ಎನ್ಇಟಿ ಾರ್ಮಸಿ ಕಾಲೇಜಿನ ವಿದ್ಯಾರ್ಥಿಯಾದ ವಿಶ್ವ ಸಿಂಹ ರೆಡ್ಡಿ ಅವರು ವಿಶ್ವವಿದ್ಯಾಾಲಯದ ಅಧಿಕೃತ ಟ್ರಯಲ್ಸ್ ಮೂಲಕ ಆಯ್ಕೆೆಯಾಗಿದ್ದು ಜ.14ರಿಂದ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ನಡೆಯಲಿರುವ ಪಂದ್ಯಾಾವಳಿಯಲ್ಲಿ ಭಾಗವಹಿಸುತ್ತಿಿದ್ದಾರೆ. ಈ ಪಂದ್ಯಾಾವಳಿಯು ಭರತಿದಾಸನ್ ವಿಶ್ವವಿದ್ಯಾಲಯದಲ್ಲಿ ನಡೆಯುವುದು.
ವಿದ್ಯಾರ್ಥಿಯ ಈ ಸಾಧನೆಗೆ ಎನ್ಇಟಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾಾರೆ.

