ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.03:
ಬಳ್ಳಾಾರಿಯ ಬ್ಯಾಾನರ್ ಗಲಭೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿರುವ ಬಳ್ಳಾಾರಿ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಪವನ್ ನೆಜ್ಜೂರ್ ಅವರು ಶನಿವಾರ ಬೆಳಗ್ಗೆೆ ಆತ್ಮಹತ್ಯೆೆಗೆ ವಿಲಯತ್ನ ನಡೆಸಿದ್ದಾಾರೆ ಎನ್ನುವ ವದಂತಿಯು ಶನಿವಾರ ಬೆಳಗ್ಗೆೆ 11 ಗಂಟೆಯ ನಂತರ ಏಕಾಏಕಿ ನಗರಾದ್ಯಂತ ವ್ಯಾಾಪಕವಾಗಿ ಹರದಾಡಿತು.
ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಹದ್ಯೋೋಗಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟನೆ ನೀಡಿ, ಅಮಾನತು ಆದೇಶದಿಂದ ಮನಸ್ಸಿಿಗೆ ನೋವಾಗಿರುವುದು ನಿಜ. ಅವರು ಸ್ನೇಹಿತರ ಾರ್ಮ್ ಹೌಸ್ನಲ್ಲಿ ಇದ್ದಾಾರೆ. ಆತ್ಮಹತ್ಯೆೆಯ ಯತ್ನ, ಆಸ್ಪತ್ರೆೆಗೆ ದಾಖಲು ಇವೆಲ್ಲಾಾ ಸುಳ್ಳು ಎಂದು ತಿಳಿಸಿದ್ದಾಾರೆ.
ಅಲ್ಲದೇ, ತುಮಕೂರು ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಕೆ.ವಿ. ಅಶೋಕ್ ಅವರು, ‘ಪವನ್ ನೆಜ್ಜೂರು ಶಿರಾದಲ್ಲಿ ಆಪ್ತರ ಾರ್ಮ್ ಹೌಸ್ನಲ್ಲಿದ್ದಾಾರೆ. ಸುಳ್ಳು ಸುದ್ದಿ ಹರದಾಡುತ್ತಿಿರುವುದು ತಪ್ಪುು’ ಎಂದು ಸ್ಪಷ್ಟನೆ ನೀಡಿದ್ದಾಾರೆ.

