ಸುದ್ದಿಮೂಲ ವಾರ್ತೆ ಕವಿತಾಳ, ೆ.03:
ಟಿಪ್ಪರ್ ಮತ್ತು ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಿಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ರಾಯಚೂರು ಲಿಂಗಸ ಗೂರು ಮುಖ್ಯ ರಸ್ತೆೆಯ ಇಲ್ಲಿನ ಇಟ್ಟಗೆ ಬಟ್ಟಿಿ ಹತ್ತಿಿರ ಘಟನೆ ನಡೆದಿದ್ದು. ಬೈಕ್ ಸವಾರ ಚಡಕಲ್ ಗುಡ್ಡದ ಬಸವರಾಜ ತಂದೆ ರಂಗಯ್ಯ (32) ಎಂಬ ವ್ಯಕ್ತಿಿ ಸ್ಥಳದಲ್ಲೇ ಮೃತಪಟ್ಟಿಿದ್ದಾನೆ.
ಪಾಮನನಕಲ್ಲೂರುಗೆ ಪತ್ನಿಿ ಮನೆಗೆ ತೆರಳುವಾಗ ಸೋಮವಾರ ರಾತ್ರಿಿ 12:30 ಕ್ಕೆೆ ಎದುರಿಗೆ ವೇಗವಾಗಿ ಬಂದ ಟಿಪ್ಪರ್ ಬೈಕ್ ಗೆ ಡಿಕ್ಕಿಿ ಹೊಡೆಡಿದೆ. ಚಾಲಕನ ನಿಯಂತ್ರಣ ತಪ್ಪಿಿ ಟಿಪ್ಪರ್ ಪಲ್ಟಿಿಯಾಗಿದೆ. ಕವಿತಾಳ ಠಾಣೆ ಪೊಲೀಸ್ ಸಿಬ್ಬಂದಿ ಘಟನೆ ಸ್ಥಳಕ್ಕೆೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನಿಗೆ ಪತ್ನಿಿ ಇಬ್ಬರು ಪುತ್ರರು, ಒಬ್ಬ ಪುತ್ರಿಿ ಇದ್ದಾರೆ.
ಡಿಕ್ಕಿ ; ಬೈಕ್ ಸವಾರ ಸಾವು

