ಸುದ್ದಿಮೂಲ ವಾರ್ತೆ ಕವಿತಾಳ, ೆ.20:
ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ತ್ರಿಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಶುಕ್ರವಾರ ಆಚರಣೆ ಮಾಡಲಾಯಿತು.
ಮು ಖಂಡ ಚಾಂದ್ ಪಾಷಾ ಅವರು ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯ ಅಯ್ಯಪ್ಪ ನೀಲಗಲ್, ಸಿಬ್ಬಂದಿ ರಾಘವೇಂದ್ರ ಮುತಾಲಿಕ, ಪ್ರಶಾಂತಕುಮಾರ, ರಾಮು, ಮಹೇಶ, ದರವೇಶ ಇದ್ದರು.
ಸಮೀಪದ ಬಾಗಲವಾಡ ಗ್ರಾಾಮ ಪಂಚಾಯತಿಯಲ್ಲಿ ಸರ್ವಜ್ಞ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಈಕಪ್ಪ, ಶಿವರಾಜ ಸೂಡಿ,ಮಲ್ಲಿಕಾರ್ಜುನ ಗುತ್ತೇದಾರ, ಅಮರೇಶ ಬಾದರದಿನ್ನಿಿ, ಮೌನೇಶ ವಾಟರ ಮ್ಯಾಾನ್, ನಾಗರಾಜ ಹಿಂದಿನಮನೆ, ರೇಣುಕಾ ಭೋವಿ, ರೇಣುಕಾ ಚಲವಾದಿ ಇನ್ನಿಿತರರು ಇದ್ದರು.
ಕವಿತಾಳ : ತ್ರಿಪದಿ ಕವಿ ಸರ್ವಜ್ಞ ಜಯಂತಿ ಆಚರಣೆ

