ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.28:
ೆಬ್ರುವರಿ 5.6.7. ರಂದು ರಾಯಚೂರು ನಗರದಲ್ಲಿ ನಡೆಯುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಕವಿಗೋಷ್ಠಿಿಗೆ ಗ್ರಾಾಮದ ಹಿರಿಯ ಪತ್ರಕರ್ತ ಚಂದ್ರಶೇಖರ ನಾಡಗೌಡ ಜಾಲಹಳ್ಳಿಿ ಆಯ್ಕೆೆಯಾಗಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಶಿವರಾಜ ಹೆಚ್ ತಿಳಿಸಿದ್ದಾರೆ.
23 ವರ್ಷಗಳಿಂದ ಪತ್ರಿಿಕಾ ರಂಗ, ಸಾಮಾಜಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಿಯವಾಗಿ ತೊಡಗಿಸಿಕೊಂಡ ಉತ್ಸಾಾಹಿ ಚಂದ್ರಶೇಖರ ನಾಡಗೌಡರನ್ನು ೆ. 5,6,7 ರಂದು ರಾಯಚೂರು ನಗರದಲ್ಲಿ ನಡೆಯುವ ಎಡೆದೊರೆ ನಾಡು ರಾಯಚೂರು ಜಿಲ್ಲೋತ್ಸವ ಕಾರ್ಯಕ್ರಮದಲ್ಲಿ ಆಯೋಜಿಸಿದ ಉತ್ಸಾಾಹ ಕವಿಗೋಷ್ಠಿಿಗೆ ಆಯ್ಕೆೆ ಮಾಡಿದ್ದು ದೇವದುರ್ಗ ತಾಲೂಕಿನ ಸಾಹಿತಿಗಳು, ಸಾಹಿತ್ಯ ಆಸಕ್ತರು, ಕನ್ನಡ ಪ್ರೇೇಮಿಗಳು, ಕನ್ನಡ ಕನ್ನಡಪರ ಸಂಘ ಸಂಸ್ಥೆೆಯಗಳು, ಸಾಂಸ್ಕೃತಿಕ ಅಭಿಮಾನಿಗಳು ಅಭಿನಂದಿಸಿದ್ದಾರೆ ಎಂದು ದೇವದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷರಾದ ಎಚ್. ಶಿವರಾಜ ತಿಳಿಸಿರುತ್ತಾಾರೆ.
ರಾಯಚೂರು ಜಿಲ್ಲಾ ಉತ್ಸವ ಕವಿ ಗೋಷ್ಠಿಗೆ ಚಂದ್ರಶೇಖರ ನಾಡಗೌಡ ಜಾಲಹಳ್ಳಿ ಆಯ್ಕೆ

