ಸುದ್ದಿಮೂಲ ವಾರ್ತೆ ರಾಯಚೂರು, ೆ.04:
ಪ್ರೊೊ.ಎಂ ಡಿ ನಂಜುಂಡಸ್ವಾಾಮಿ ಅವರ ಸ್ಮರಣಾರ್ಥ ಹಾಗೂ ರೈತರ ಚಳುವಳಿ ಬಲಪಡಿಸುವ ಉದ್ದೇಶದಿಂದ ೆ.7 ಮತ್ತು 8 ರಂದು ಎರಡು ದಿನ ತಾವರಗೇರಾದಲ್ಲಿ ಅಧ್ಯಯನ ಶಿಬಿರ ಹಮ್ಮಿಿಕೊಳ್ಳಲಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ೆ.9ರಂದು ಬೆಳಿಗ್ಗೆೆ ಅಧ್ಯಯನ ಶಿಬಿರವನ್ನು ಉದ್ಘಾಾಟಿಸಲಾಗುವುದು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಘಿ, ಜೆಎಂ ವೀರಸಂಗಯ್ಯ, ನಾಗರತ್ನ ವಿ ಪಾಟೀಲ, ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿ ಹಲವರು ಭಾಗಿಯಾಗಲಿದ್ದಾಾರೆ ಎಂದರು.
ಮೊದಲಗೋಷ್ಠಿಿಯಾಗಿ ರಾಷ್ಟ್ರೀಯ ವಿಮೋಚನಾ ಹೋರಾಟಗಳು ಮತ್ತು ರೈತ ಚಳುವಳಿಗಾರರು ಕುರಿತು ಡಾ.ಎಬಿ ರಾಮಚಂದ್ರಪ್ಪ ವಿಷಯ ಮಂಡಿಸುವರು. ಮಧ್ಯಾಾಹ್ನ 12.30ಕ್ಕೆೆ ರೈತ ಸಂಘದ ಪದಾಧಿಕಾರಿಗಳಿಗೆ ಇರಬೇಕಾದ ಶಿಸ್ತುಘಿ, ಬದ್ದತೆ, ಹೊಣೆಗಾರಿಕೆ ಬಗ್ಗೆೆ ಜೆ.ಎಂ.ವೀರಸಂಗಯ್ಯ ಮಾತನಾಡಲಿದ್ದಾಾರೆ. ಮಧ್ಯಾಾಹ್ನ 2ಕ್ಕೆೆ ನೈಸರ್ಗಿಕ ಕೃಷಿ ಕುರಿತು ಬನ್ನೂರು ಕೃಷ್ಣಪ್ಪ ವಿಷಯ ಮಂಡಿಸುವರು. 3.30ಕ್ಕೆೆ ಜಾಗತಿಕ ತಾಪಮಾನ ಮತ್ತು ಕೃಷಿ ಬಗ್ಗೆೆ ಮೈಸೂರಿನ ಬನವಾಸಿ ಾರಂನ ಅವಿನಾಶ ಮಾತನಾಡುವರು. ಸಂಜೆ 5ಕ್ಕೆೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಮತ್ತು ಸಮಸ್ಯೆೆಗಳ ಕುರಿತು ಶ್ಯಾಾಮಸುಂದರ ಕೀರ್ತಿ ಮಾತನಾಡುವರು ಎಂದರು.
ೆ.8ರಂದು ೆ್ರೂಘಿ.ನಂಜುಂಡಸ್ವಾಾಮಿ ಮತ್ತು ರೈತ ಚಳವಳಿಗಳ ಮುಂದಣ ಹೆಜ್ಜೆೆ ಕುರಿತು ನಿವೃತ್ತ ಉಪನ್ಯಾಾಸಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡುವರು. 10.30ಕ್ಕೆೆ ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು, ಪ್ರಜಾಪ್ರಭುತ್ವ ಕುರಿತು ಪತ್ರಕರ್ತ ಹರ್ಷಕುಮಾರ ಕುಗ್ವೆೆ ಹಾಗೂ ರೈತ ಚಳವಳಿ ಹುಟ್ಟು ಬೆಳವಣಿಗೆಯ ಏಳು ಬೀಳು, ಮುಂದಿನ ಹೆಜ್ಜೆೆ ಕುರಿತು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡುವರು.
ಮಧ್ಯಾಾಹ್ನ 1ಕ್ಕೆೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳು ಮತ್ತು ಕಾಯ್ದೆೆಗಳು ಕುರಿತು ಎನ್.ಶಿವಾನಂದ ಕುಗ್ವೆೆ ವಿಷಯ ಮಂಡಿಸಲಿದ್ದಾಾರೆ. 3ಕ್ಕೆೆ ಸಮಾರೋಪ ಸಮಾರಂಭ ನಡೆಯಲಿದ್ದು ಅಭಿಪ್ರಾಾಯದ ನಂತರ ಬಡಗಲಪುರ ನಾಗೇಂದ್ರ ಸಮಾರೋಪ ಭಾಷಣ ಮಾಡಲಿದ್ದಾಾರೆ ಎಂದು ವಿವರಿಸಿದರು.
ವಿದ್ಯುತ್ ತಿದ್ದುಪಡಿ ಕರಡು ಮಸೂದೆ 2025ರನ್ನು ಕೇಂದ್ರ ಸರಕಾರ ಹಿಂಡಪೆಯಬೇಕು.ಈ ಕಾಯ್ದೆೆ ಜಾರಿಯಾದರೆ ರಾಜ್ಯದಲ್ಲಿ ತೀವ್ರ ಹೋರಾಟ ಚಳುವಳಿ ನಡೆಯಲಿದೆ. ಕೃಷಿ ಉತ್ಪಾಾದನೆಗೆ ಲಾಭದಾಯಕ ಬೆಲೆ ಇಲ್ಲ. ಇದರಿಂದ ರೈತರ ತೀವ್ರ ಆರ್ಥಿಕ ಸಂಕಷ್ಟಕ್ಕೆೆ ಗುರಿಯಾಗಿದ್ದಾರೆ.ಈ ಕಾಯ್ದೆೆ ವಿರುದ್ಧ ರೈತರು ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕರ ಕಟ್ಟಬೇಕು ಕೃಷಿ ಕ್ಷೇತ್ರದಲ್ಲಿ ಗಂಭೀರ ಸಮಸ್ಯೆೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಡದಂಡೆ ಕಾಲುವೆ ರೈತರ ಅನುಕೂಲಕ್ಕಾಾಗಿ ದುರಸ್ಥಿಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂಬ ಒತ್ತಾಾಯವನ್ನೂ ಮಾಡಿದರು.ವಸ್ತುಸ್ಥಿಿತಿ ಅರಿಯಲು ರೈತರ ನಿಯೋಗ ತುಂಗಭದ್ರಾಾ ಜಲಾಶಯಕ್ಕೆೆ ತೆರಳಲಿದೆ ಎಂದು ಹೇಳಿದರು
ಸುದ್ದಿಗೋಷ್ಠಿಿಯಲ್ಲಿ ರೈತ ಮುಖಂಡರಾದ ಬೂದೆಯ್ಯ ಸ್ವಾಾಮಿ, ಗೋವಿಂದ ನಾಯಕ, ವೆಂಕಪ್ಪ ಕಾರಬಾರಿ, ನರಸಿಂಹ ಇದ್ದರು.

