ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.28:
ಸುಝಲಾನ್ ೌಂಡೇಶನ್ ಸಂಸ್ಥಾಾಪನಾ ದಿನಾಚರಣೆ ಹಿನ್ನಲೆಯಲ್ಲಿ ತಾಲ್ಲೂಕಿನ ಕಲಮಂಗಿ ಗ್ರಾಾಮದ
ಶ್ರೀ ಶರಣಬಸವೇಶ್ವರ ಕಿರಿಯ ಪ್ರಾಾಥಮಿಕ ಶಾಲೆಯಲ್ಲಿ ಹಮ್ಮಿಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಅಂಕಲಿಪಿ, ಪೆನ್ನು, ನೋಟ್ ಪುಸ್ತಕ, ಪೆನ್ಸಿಿಲ್ ಸೇರಿದಂತೆ ವಿವಿಧ ಲೇಖನ ಸಾಮಾಗ್ರಿಿಗಳ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಾಮದ ಸರ್ಕಾರಿ ಪ್ರೌೌಢಶಾಲೆ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಸುಝಲಾನ್ ೌಂಡೇಶನ್ನ ವ್ಯವಸ್ಥಾಾಪಕ ಅಜೀತ್ ಪಾಟೀಲ್ ಶ್ರೀ ಶರಣಬಸವೇಶ್ವರ ಸಂಸ್ಥೆೆಯ ಕಾರ್ಯದರ್ಶಿ ಶರಣಯ್ಯಸ್ವಾಾಮಿ ಹಿರೇಮಠ ಗ್ರಾಾಮಾಭಿವೃದ್ಧಿಿ ಸಮಿತಿಯ ಮಾಜಿ ಅಧ್ಯಕ್ಷ ಶರಣೇಗೌಡ ಪೋಸ್ಟ್ ಮಾಸ್ಟರ್, ಗ್ರಾಾಮಾಭಿವೃದ್ಧಿಿ ಸಮಿತಿಯ ಅಧ್ಯಕ್ಷ ದಯಾನಂದಸ್ವಾಾಮಿ ಹಿರೇಮಠ, ಪ್ರೌೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ವೀರೇಶ ಗೋನವಾರ, ರಾಣೇಬೆನ್ನೂರಿನ ನೀಡ್ಸ್ ಸಂಸ್ಥೆೆಯ ಉಳುವಪ್ಪ, ಶರಣೇಗೌಡ ಪೊಲೀಸ್ ಪಾಟೀಲ, ಶ್ರೀಧರ್ಮಸ್ಥಳ ಸಂಘದ ಮೇಲ್ವಿಿಚಾರಕ ಪರಶುರಾಮ, ಸುಝಲಾನ್ ಇಂಜಿನೀಯರ್ ಜಗದೀಶ, ಗ್ರಾಾಮಾಭಿವೃದ್ಧಿಿ ಸಮಿತಿಯ ಅಯ್ಯನಗೌಡ, ಹನುಮಂತಪ್ಪ ಕೆಸರಟ್ಟಿಿ, ಬಸವರಾಜ ಕುಲಕರ್ಣಿ, ನಾಗರಾಜ ಕುಲಕರ್ಣಿ, ಶರಣಬಸವ ಹೊಸಮನಿ, ಶ್ರೀನಿವಾಸ ಜೇರಬಂಡಿ, ಅನುರಾಧಾ, ಶ್ರೀದೇವಿ, ಶರಣಬಸವ ಕುಲಕರ್ಣಿ, ಶಾಲೆಯ ಮುಖ್ಯಗುರು ಇಮಾಮ್ಸಾಬ ಸೇರಿದಂತೆ ಇತರರು ಇದ್ದರು.
ಸುಝಲಾನ್ ೌಂಡೇಶನ್ ಸಂಸ್ಥಾಪನಾ ದಿನಾಚರಣೆ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಣೆ

