ಸುದ್ದಿಮೂಲ ವಾರ್ತೆ ರಾಯಚೂರು, ೆ.01:
ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಎಚ್ಸಿಎಂಎಸ್ ಕೆ ಶಿಕ್ಷಣ ಮಹಾವಿದ್ಯಾಾಲಯದಲ್ಲಿ ಸಹಾಯಕ ಪ್ರಾಾಧ್ಯಾಾಪಕರಾಗಿ ಕಾರ್ಯನಿರ್ವಹಿಸುತ್ತಿಿರುವ ಪರಮೇಶ್ವರಪ್ಪ ಗೋಪಶೆಟ್ಟಿಿ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ದಾವಣಗೆರೆ ವಿಶ್ವವಿದ್ಯಾಾಲಯದ ಶಿಕ್ಷಣ ಅಧ್ಯಯನ ವಿಭಾಗದ ಅಡಿಯಲ್ಲಿ ಪ್ರಾಾಧ್ಯಾಾಪಕರಾದ ಡಾ. ಸಿ. ರಂಗಸ್ವಾಾಮಿ ಅವರ ಮಾರ್ಗದರ್ಶನದಲ್ಲಿ ಎ ಸ್ಟಡಿ ಆನ್ ಯುಟಿಲೈಜೇಷನ್ ಆ್ ಇ- ರಿಸೋರ್ಸಸ್ ಬೈ ಟೀಚರ್ ಎಜುಕೇಟರ್ಸ್ ಇನ್ ದೇರ್ ಅಕಾಡೆಮಿಕ್ ಆ್ಯಕ್ಟಿಿವಿಟೀಸ್ ವಿತ್ ರೆಸ್ಪೆೆಕ್ಟ್ ಟು ಪೊ್ರೆಷನಲ್ ಆ್ಯಟಿಟ್ಯೂಡ್, ಪೊ್ರೆಷನಲ್ ಕಮಿಟ್ಮೆೆಂಟ್ ಆ್ಯಂಡ್ ಪರ್ಸನಾಲಿಟಿ ಎಂಬ ಶೀರ್ಷಿಕೆಯ ಮಹಾಪ್ರಬಂಧವನ್ನು ಮಂಡಿಸಿ ಪಿಎಚ್ಡಿ ಪದವಿ ಗೆ ಭಾಜನರಾಗಿದ್ದಾರೆ.
ಇದೇ ಜ.30ರಂದು ದಾವಣಗೆರೆಯಲ್ಲಿ ಜರುಗಿದ 13ನೇ ದಾವಣಗೆರೆ ವಿಶ್ವವಿದ್ಯಾಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ ಚಂದ್ ಗೆಹ್ಲೋೋಟ್ ಹಾಗೂ ಕುಲಪತಿಗಳಾದ ಪ್ರೊೊ. ಬಿ .ಡಿ . ಕುಂಬಾರ ಅವರು ಪಿಎಚ್ ಡಿ ಪದವಿ ಪತ್ರ ನೀಡಿ ಗೌರವಿಸಿದರು.
ಪರಮೇಶ್ವರಪ್ಪ ಗೋಪಶೆಟ್ಟಿಿ ಅವರ ಈ ಸಾಧನೆಗೆ ಶಿಕ್ಷಣ ಸಂಸ್ಥೆೆ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ಪರಮೇಶ್ವರಪ್ಪ ಗೋಪಶೆಟ್ಟಿಗೆ ಡಾಕ್ಟರೇಟ್

