ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.03:
ಬಳ್ಳಾಾರಿಯ ವೀರಶೈವ ವಿದ್ಯಾಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ನಾಲ್ಕು ವಿದ್ಯಾಾರ್ಥಿಗಳು 2024-25ನೇ ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಿಕ ವಿಶ್ವವಿದ್ಯಾಾಲ
ಯದಿಂದ ರಾಜ್ಯ ಮಟ್ಟದಲ್ಲಿ ರ್ಯಾಾಂಕ್ಗಳನ್ನು ಪಡೆದಿದ್ದಾಾರೆ.
ರಾಹುಲ್ ಡೇವಿಡ್ ಬಿ, ಎಂ.ಟೆಕ್. ಪ್ರೊೊಡಕ್ಷನ್ ಮ್ಯಾಾನೇಜ್ಮೆೆಂಟ್ ನಲ್ಲಿ (್ಟೃಟ್ಠ್ಚಠಿಜಿಟ್ಞ ್ಞಜಛಿಞಛ್ಞಿಿಠಿ) ಪ್ರಥಮ ರ್ಯಾಾಂಕ್ ಪಡೆದು ಚಿನ್ನದ ಪದಕವನ್ನು ಪಡೆದಿದ್ದಾಾರೆ.
ಎಂ.ಟೆಕ್ ಮೆಕ್ಯಾಾನಿಕಲ್ ಎಂಜಿನಿಯರಿಂಗ್ ಸ್ಟ್ರೀಮ್ನಲ್ಲಿ ರ್ಯಾಾಂಕ್ ಪಡೆದವರಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಕ್ಕಾಾಗಿ ಅವರು ಜೈನ್ ವಿಶ್ವವಿದ್ಯಾಾಲಯ ಪ್ರಾಾಯೋಜಿತ ಚಿನ್ನದ ಪದಕ ಕೂಡ ಪಡೆದಿದ್ದಾಾರೆ.
ಬಲರಾಜ್ ಎಲ್.ಡಿ, ಎಂ.ಟೆಕ್. ಪ್ರೊೊಡಕ್ಷನ್ ಮ್ಯಾಾನೇಜ್ಮೆೆಂಟ್ನಲ್ಲಿ (್ಟೃಟ್ಠ್ಚಠಿಜಿಟ್ಞ ್ಞಜಛಿಞಛ್ಞಿಿಠಿ) ಎರಡನೇ ರ್ಯಾಾಂಕ್, ನಿತ್ಯ ಸಂತೋಷಿ ಎಚ್, ಎಂ.ಟೆಕ್. ವಿ.ಎಲ್.ಎಸ್.ಐ ಡಿಜೈನ್ ಆ್ಯಂಡ್ ಎಂಬೆಡೆಡ್ ಸಿಸ್ಟಮ್ (್ಖಔಖಐ ಛಿಜಿಜ್ಞ – ಉಞಚಿಛಿಛಿ ಖಠಿಛಿಞ) ನಲ್ಲಿ ಮೂರನೇ ರ್ಯಾಾಂಕ್ ಮತ್ತು ಸುಮಲತಾ, ಎಂ.ಟೆಕ್. ವಿ.ಎಲ್.ಎಸ್.ಐ ಡಿಜೈನ್ ಆ್ಯಂಡ್ ಎಂಬೆಡೆಡ್ ಸಿಸ್ಟಮ್(್ಖಔಖಐ ಛಿಜಿಜ್ಞ – ಉಞಚಿಛಿಛಿ ಖಠಿಛಿಞ) ನಲ್ಲ್ಲ್ಿ ನಾಲ್ಕನೇ ರ್ಯಾಾಂಕ್ ಪಡೆದಿದ್ದಾಾರೆ.

