ಸುದ್ದಿಮೂಲ ವಾರ್ತೆ ಬಳಗಾನೂರ, ಜ.20:
ಸಮೀಪದ ಗೌಡನಭಾವಿಯಲ್ಲಿ 2026 ೆ 27 ರಂದು ಜರಗುವ ಶ್ರೀಕಟ್ಟೆೆಬಸವಲಿಂಗೇಶ್ವರ 33 ನೇ ಜಾತ್ರಾಾಮಹೋತ್ಸವ ಹಾಗೂ ಲಿಂ:ಶ್ರೀನಾಗಪ್ಪ ತಾತನವರ ಪುಣ್ಯಾಾರಾಧನೆ ನಿಮಿತ್ತ ಶ್ರೀಗುಡಗುಂಟಿ ಅಮರೇಶ್ವರ ದೇವರ ಪುರಾಣಕಾರ್ಯಕ್ರಮ ಪಲ್ಲಕ್ಕಿಿ ಮಹೋತ್ಸವ ್ತ ಸಾಮೂಹಿಕ ವಿವಾಹ ಸೇರಿ ಇನ್ನಿಿತರ ಧಾರ್ಮಿಕಕಾರ್ಯಕ್ರಮ ಹಮ್ಮಿಿಕೊಳ್ಳುವ ಕರಿತು ಶ್ರೀಮಠದ ಶ್ರೀಅಮರೇಶತಾತನನೇತೃತ್ವದಲ್ಲಿ ಶ್ರೀನಾಗಯ್ಯಗುರುವಿನ ಜಾಲಿಹಾಳ ಸೇರಿ ಸಮಸ್ತ ಸದ್ಭಕ್ತರ ಸಮ್ಮುಖದಲ್ಲಿ ಪೂರ್ವಭಾವಿಸಭೆ ಜರುಗಿತು.
ಸಭೆಯಲ್ಲಿ ಜಾತ್ರೆೆ ನಿಮಿತ್ತ ಹಮ್ಮಿಿಕೊಳ್ಳುವ 101 ಸಾಮೂಹಿಕ ನೆರವೆರಿಸುವುದರ ಕುರಿತು ಚರ್ಚಿಸಲಾಯಿತು. ಮದುವೆ ಯಾಗಲಿಚ್ಚಿಿಸುವವರು ಸೂಕ್ತ ದಾಖಲಾತಿಯನ್ನು ಶ್ರೀಮಠಕ್ಕೆೆ ನೀಡಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಯಿತು. ಹೆಚ್ಚಿಿನ ಮಾಹಿತಿಗಾಗಿ ಮೊಬೆಲ್ಸಂಖ್ಯೆೆ 8861351770, 9880660376, 8971397954,ಸಂಪರ್ಕಿಸುವಂತೆ ಕೊರಲಾಯಿತು. ಸಂದರ್ಭದಲ್ಲಿ ಶ್ರೀಕಟ್ಟೆೆಬಸವಲಿಂಗೇಶ್ವರಸೇವಾಸಮಿತಿ ಪಧಾಧಿಕಾರಿಗಳು, ಗೌಡನಭಾವಿ ಮತ್ತು ಗೌಡನಭಾವಿಕ್ಯಾಾಂಪಿನ ಮುಖಂಡರು ಸದ್ಭಕ್ತರು ಪಾಲ್ಗೊೊಂಡಿದ್ದರು.
ಗೌಡನಭಾವಿ ಕಟ್ಟೇಬಸವಲಿಂಗೇಶ್ವರ ಜಾತ್ರೆ: ಪೂರ್ವಭಾವಿ ಸಭೆ ಸಾಮೂಹಿಕ ವಿವಾಹ ಹೆಸರು ನೊಂದಣಿಗೆ ಮನವಿ

