ಸುದ್ದಿಮೂಲ ವಾರ್ತೆ ರಾಯಚೂರು, ೆ.16:
ರಾಯಚೂರು ನಗರದ ಬಸವ ಕೇಂದ್ರದಲ್ಲಿ ಹಮ್ಮಿಿಕೊಳ್ಳಲಾದ ಲಿಂಗಾನು ಸಂಧಾನ ಕಾರ್ಯಗಾರದಲ್ಲಿ ಭಾನುವಾರ ಶಿವಯೋಗ ಪ್ರಾಾತ್ಯಕ್ಷತೆ ಮತ್ತು ಇಷ್ಟಲಿಂಗ ಪೂಜೆ ವಿಶೇಷ ಉಪನ್ಯಾಾಸ ನಡೆಸಲಾಯಿತು.
ಚಿಕ್ಕೋೋಡಿಯ ಶರಣ ಸಾಹಿತ್ಯ ರಚನಾಕಾರ ಡಾ. ದಯಾನಂದ ನೂಲಿ, ವಿಶ್ವಸೃಷ್ಟಿಿಯ ಮಹಾಮೂಲ ಉದ್ದೇಶ ಸ್ವಯಂ ಪೂಜೆ, ಸ್ವಯಂ ಭಕ್ತಿಿ, ನಿಜಾರ್ಪಣ, ಸ್ವಯಂ ಪ್ರಸನ್ನತೆ, ಸ್ವಯಂ ಭಾವ. ಮಹಾಬೆಳಗು, ಜಂಗಮ ಲಿಂಗ ತನ್ನ ತಾನರ್ಪಿಸಿ ಪೂಜಿಸಿಕೊಳ್ಳುವ ದಿವ್ಯ ಕ್ರಮವನ್ನು ನೋಡದೆ ಹೋದರೆ ಆಡುವವರಿಗೆ ಕುಳಿತು ಆರುವವರಿಗೆ ಕೊಡಲಿಲ್ಲ ಎಂಬಂತೆ ನಮ್ಮ ಗತಿ, ಮತಿ ಆದಿತು ಎಂದು ವಚನ ಉಲ್ಲೇಖಿಸಿ ವಿವರಿಸಿದರು.
ಈ ಕಾರ್ಯಕ್ರಮಕ್ಕೆೆ ಬಸವ ಕೇಂದ್ರ ಅಕ್ಕನ ಬಳಗ ಜಾಗತಿಕ ಲಿಂಗಾಯತ ಮಹಾಸಭೆ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಬಸವಾಭಿಮಾನಿಗಳಿದ್ದರು.
ಬಸವ ಕೇಂದ್ರದಲ್ಲಿ ಲಿಂಗಾನುಸಂಧಾನ ಕಾರ್ಯಾಗಾರ

