ಸುದ್ದಿಮೂಲ ವಾರ್ತೆ ರಾಯಚೂರು, ಡಿ.29:
ತಾಲೂಕಿನ ಯರಗೇರಾದ ಭಾವೈಕ್ಯತೆಯ ಕೇಂದ್ರವಾಗಿರುವ ಹಜರತ್ ಬಡೇಸಾಹೇಬ್ ದರ್ಗಾದ ಉರುಸಿನ ಜಿಯಾರತ್ ಸೋಮವಾರ ಮಧ್ಯಾಾಹ್ನ ನೆರವೇರಿಸಲಾಯಿತು.
ಶನಿವಾರ ಗಂಧದ ಮೆರವಣಿಗೆ ಸೈಯದ್ ಹಾಫಿಜುಲ್ಲಾ ಖಾದ್ರಿಿ ಅವರ ಮನೆಯಿಂದ ಆರಂಭವಾಗಿ ಗ್ರಾಾಮದ ಬಡಾವಣೆಯ ಮೂಲಕ ಹಾದುಹೋಗಿ ದರ್ಗಾದಲ್ಲಿ ಾತೇಹ ನೆರವೇರಿಸುವ ಮೂಲಕ ಉರುಸಿಗೆ ಚಾಲನೆ ನೀಡಲಾಗಿತ್ತು.
ಭಾನುವಾರ ಉರುಸ್ ವಿಜೃಂಭಣೆಯಿಂದ ನಡೆದು ಆಂಧ್ರ, ಮಹಾರಾಷ್ಟ್ರ, ತೆಲಂಗಾಣದ ರಾಜ್ಯದ ಭಕ್ತರು ಸಹ ಭಾಗವಹಿಸಿದ್ದಾಾರೆ.
ಜಿಯಾರತ್ ಾತೆಹಾವನ್ನು ಸಜ್ಜಾದೆ ಸಯ್ಯದ್ ಹಫೀಜುಲ್ಲಾಾ ಖಾದ್ರಿಿ ಹಾಗೂ ಸೈಯದ್ ಜಲುಲ್ಲಾ ನೆರವೇರಿಸಿದರು.
ನಾಡಿನಲ್ಲಿ ಶಾಂತಿ ಸೌಹಾರ್ದತೆ ಭಾವೈಕ್ಯತೆ ಯಿಂದ ಬದುಕಲು ಪ್ರಾಾರ್ಥಿಸಲಾಯಿತು.
ದರ್ಗಾ ಸಮಿತಿಯ ಮಹೆಬೂಬ್ ಪಾಟೀಲ್, ಮುಖಂಡರಾದ ಜನಾರ್ದನ್ ರೆಡ್ಡಿಿ, ಹರಿಶ್ಚಂದ್ರ ರೆಡ್ಡಿಿ, ವೆಂಕಟರಾಮ್ ರೆಡ್ಡಿಿ, ರಾಕೇಶ್ ರೆಡ್ಡಿಿ, ವಿದ್ಯಾಾನಂದ್ ರೆಡ್ಡಿಿ, ಮೊಹ್ಮದ್ ರಫಿ, ಹಾಜಿ ಮಲಂಗ್, ಶ್ರೀನಿವಾಸ್ ರೆಡ್ಡಿಿ, ಎಂ. ಕೃಷ್ಣ, ಕ್ರುದ್ದೀನ್ ಮುಜಾವರ ಪಾಷ ಗ್ರಾಾಮ ಪಂಚಾಯತಿ ಉಪಾಧ್ಯಕ್ಷ ಾರೂಕ್, ಮಹಾದೇವ ಹಾಗೂ ನಾರಾಯಣಿ ಮಹಮ್ಮದ್ ರಫಿ ಸೇರಿದಂತೆ ಗ್ರಾಾಮದ ಮುಖಂಡರು ಉಪಸ್ಥಿಿತರಿದ್ದರು.
ಯರಗೇರಾದಲ್ಲಿ ಹಜರತ್ ಬಡೇಸಾಹೇಬ್ ಉರುಸ್ ; ಜಿಯಾರತ್

