ಸುದ್ದಿಮೂಲ ವಾರ್ತೆ ಸಿಂಧನೂರು, ಜ.31:
ಆಚಾರ್ಯ ಮಹಾಶ್ರಮಣ ಜೀ ತೇರಾಪಂಥ್ ಪೊ್ರೆಶನಲ್ ೆರಂ ವತಿಯಿಂದ ಪ್ರಸಕ್ತ ವರ್ಷ ಜುಲೈ-17 ರಂದು 10 ಲಕ್ಷ ಶಾಲಾ ಮಕ್ಕಳಿಗೆ ಕಣ್ಣಿಿನ ತಪಾಸಣೆ ಮಾಡುವ ಗುರಿ ಹೊಂದಲಾಗಿದ್ದು, ಈ ಮೂಲಕ ಏಕಕಾಲದಲ್ಲಿ ದೊಡ್ಡ ಕಣ್ಣಿಿನ ತಪಾಸಣಾ ಶಿಬಿರವಾಗಲಿದ್ದು, ಗಿನ್ನೀಸ್ ದಾಖಲೆ ಸೇರಲಿದೆ ಎಂದು ತೇರಾಪಂಥ್ ಪೊ್ರೆಶನಲ್ ೆರಂನ ರಾಷ್ಟ್ರೀಯ ಅಧ್ಯಕ್ಷ ಹಿಮ್ಮತ್ ಜೈನ್ ಹೇಳಿದರು.
ನಗರದ ಗಂಗಾವತಿ ರಸ್ತೆೆಯ ರಾಜಮಹಲ್ನಲ್ಲಿ ಶನಿವಾರ ಹಮ್ಮಿಿಕೊಂಡಿದ್ದ ಸೌಥ್ ಝೋನ್ ್ಯಾಮಿಲಿ ೆಸ್ತಾಾ ಕಾರ್ಯಕ್ರಮದ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರತಿ ವರ್ಷ ಎರಡು ಸಾವಿರ ಬಡ ಶಾಲಾ ವಿದ್ಯಾಾರ್ಥಿಗಳು ಶುಲ್ಕ ಕಟ್ಟುತ್ತಿಿದ್ದೇವೆ. ಕಳೆದ ವರ್ಷ 350 ಶಾಲೆಗಳ 1.30 ಲಕ್ಷ ವಿದ್ಯಾಾರ್ಥಿಗಳ ಕಣ್ಣಿಿನ ತಪಾಸಭಾ ಶಿಬಿರ ಆಯೋಜಿಸಲಾಗಿತ್ತು. ಪ್ರಸಕ್ತ ವರ್ಷ 10 ಲಕ್ಷ ವಿದ್ಯಾಾರ್ಥಿಗಳ ಕಣ್ಣಿಿತ ತಪಾಸಣೆ ಹಾಗೂ ಚಿಕಿತ್ಸೆೆ ಶಿಬಿರ ಹಮ್ಮಿಿಕೊಳ್ಳಲಾಗುತ್ತಿಿದೆ. ಬಡ ವಿದ್ಯಾಾರ್ಥಿಗಳ ಉನ್ನತ ಶಿಕ್ಷಣಕ್ಕೆೆ ಆರ್ಥಿಕ ನೆರವು ನೀಡುತ್ತಿಿದ್ದೇವೆ. ಕಳೆದ 13 ವರ್ಷಗಳಿಂದ ಬಸ್ ಮೂಲಕ ಸಂಚರಿಸಿ ವಿವಿಧ ರೋಗಗಳನ್ನು ಗುರುತಿಸಿ ಚಿಕಿತ್ಸೆೆ ನೀಡಲಾಗುತ್ತಿಿದೆ. ಈಗಾಗಲೇ 3.5 ಲಕ್ಷ ಜನರಿಗೆ ಚಿಕಿತ್ಸೆೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ತೇರಾಪಂಥ್ ಪ್ರೆೆಶನಲ್ ೆರಂನ ದಕ್ಷಿಣ ವಲಯ ಅಧ್ಯಕ್ಷ ವಿಕ್ರಮ್ ಕೊಠಾರಿ, ಉತ್ತರ-ಕರ್ನಾಟಕ ವಲಯ ಅಧ್ಯಕ್ಷ ಅಂಕಿತ್ ಜೈನ್, ಉಪಾಧ್ಯಕ್ಷರಾದ ಅನಿಲಕುಮಾರ ನಹಾರ, ಭರತ್ ಬನಸಾಲಿ, ದಕ್ಷಿಣ ವಲಯದ ಸಂಚಾಲಕಿ ಬಬಿತಾ ಚೋಪ್ರಾಾ ಸೇರಿದಂತೆ ಅನೇಕರು ಇದ್ದರು.
10 ಲಕ್ಷ ಶಾಲಾ ಮಕ್ಕಳ ಕಣ್ಣಿನ ತಪಾಸಣೆ ಗುರಿ – ಹಿಮ್ಮತ್ ಜೈನ್

