ಸುದ್ದಿಮೂಲ ವಾರ್ತೆ ರಾಯಚೂರು, ೆ.10:
ಜೆಸಿಐ ರಾಯಚೂರು 33ನೇ ಸಂಸ್ಥಾಾಪನಾ ಸಮಾರಂಭವನ್ನು ರಾಯಚೂರಿನ ರಂಜಿತಾ ಪ್ಯಾಾಲೆಸ್ ಸಭಾಂಗಣದಲ್ಲಿ ೆ.13ರಂದು ಸಂಜೆ 4ಕ್ಕೆೆ ಹಮ್ಮಿಿಕೊಳ್ಳಲಾಗಿದೆ ಎಂದು ಜೆಸಿಐ ಅಧ್ಯಕ್ಷ ವಿಜಯ ಚೌದರಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಮುಖ್ಯ ಅತಿಥಿಗಳಾಗಿ ಪಾಲಿಕೆಯ ಇಒ ಆಯುಕ್ತ ಬಿ.ಎಂ.ಮಲ್ಲಿಕಾರ್ಜುನ ಆಗಮಿಸಲಿದ್ದುಘಿ, ಜೆಡಿಎಸ್ ಇಂಡಿಯಾ ವಲಯ ಅಧ್ಯಕ್ಷ ಜೆಎ್ಎಸ ಗೌತಮಕುಮಾರ ಜೈನ್, ಮುಖ್ಯಭಾಷಣಕಾರರಾಗಿ ಶ್ರೀಕಾಂತ್ ಆಲ್ಕೋೋಡ್ ಆಗಮಿಸಲಿದ್ದಾಾರೆ. 12ರ ವಲಯದ ಉಪಾಧ್ಯಕ್ಷ ಧೋತಿ ಅನಿಲ್ಕುಮಾರ ಅವರು ಬೆಳವಣಿಗೆ ಮತ್ತು ಅಭಿವೃದ್ದಿ ಕುರಿತು ಮಾತನಾಡಲಿದ್ದಾಾರೆ ಎಂದು ಮಾಹಿತಿ ನೀಡಿದರು.

