ಸುದ್ದಿಮೂಲ ವಾರ್ತೆ ತುರ್ವಿಹಾಳ, ೆ.25:
ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆೆ ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾಾತರ ಘಟಕದ ಕಾರ್ಯದರ್ಶಿ ಎಂ.ಡಿ. ಪಾರೂಖ್ ಸಾಬ್ ಖಾಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಕಲಿಕೆಯ ಆಸಕ್ತಿಿ ಹೆಚ್ಚಿಿಸು ವುದರೊಂದಿಗೆ ಆತ್ಮವಿಶ್ವಾಾಸವನ್ನು ಹೆಚ್ಚಿಿಸುತ್ತದೆ ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನೆರ ವಾಗುತ್ತವೆ ಎಂದರು.
ಮುಖಂಡರಾದ ಸೋಮನಾಥ ಮಾಟೂರ ಮಾತನಾಡಿ, ಶಿಕ್ಷಣವೇ ಸಮಾಜದ ಬದಲಾವಣೆಯ ಮೂಲವಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋೋತ್ಸಾಾಹಿಸುವ ಇಂತಹ ಕಲಿಕಾ ಹಬ್ಬಗಳು ನಿರಂತರವಾಗಿ ನಡೆಯಲಿ ಎಂದರು
ಹಾಗೂ ಎಸ್ಡಿಎಂಸಿ ಅಧ್ಯಕ್ಷ ನವಾಬ್ ಶರ್ೀ ಮಾತನಾಡಿ, ಗ್ರಾಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಎಲ್ಲರೂ ಒಟ್ಟಾಾಗಿ ಕೆಲಸ ಮಾಡಬೇಕು. ಶಾಲೆಯ ಸರ್ವಾಂಗೀಣ ಅಭಿವೃದ್ಧಿಿಗೆ ಎಸ್ಡಿಎಂಸಿ ಸದಾ ಬದ್ಧವಾಗಿದ್ದು, ವಿದ್ಯಾಾರ್ಥಿಗಳ ಭವಿಷ್ಯ ಉಜ್ವಲವಾಗಲು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಿಸುತ್ತೇವೆ ಎಂದರು .
ಹುಸೇನಸಾಬ್, ಅನ್ವರ ಪಾಷಾ ದಳಪತಿ, ಸೇರಿದಂತೆ ಇತರರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಹಾದೇವಪ್ಪ ನರಿ,ಮುಖಂಡ ರಾದ ಮೈನುದ್ದಿನ್ ಸಾವ್, ಶಾಮೀದ ಅಲಿ ಅರಬ್, ಮಹೆಮೂದ್ ಅತ್ತಾಾರ್, ಪಟ್ಟಣ ಪಂಚಾಯಿತಿಯ ಪಕೀರಪ್ಪ ಭಂಗಿ, ಮಹ್ಮದ್ ಹನ್ೀ, ಯುನೂಸ್ ಖಾಜಿ, ಮಹ್ಮದ್ ರಫೀ,ಅಜ್ಮಿಿರ್, ಶಿಕ್ಷಕಿ ಯರಾದಾ ಶಂಶಾದ ಬೇಗಂ,ಅಯಿಶಾ ಎಸ್,ಅಯಿಶಾ ಆರ್, ಪೋಷಕರಾದ ಮುನ್ನಿಿ ಬೇಗಂ, ತಬ್ರೇೇಜ್ ಬೇಗಂ, ರಾಜ್ ಬೇಗಂ, ರಂಜಾನ್ ಬಬೀ, ತಸ್ಲಿಿಮ್ ಬೇಗಂ, ಶಾಬಾನಾ ಬೇಗಂ, ಹಯಾತ್ ಬೀ,ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ತುರ್ವಿಹಾಳ ಉರ್ದು ಶಾಲೆಯಲ್ಲಿ ಕಲಿಕಾ ಹಬ್ಬ ಶಿಕ್ಷಣದ ಗುಣಮಟ್ಟ ಸುಧಾರಿಸಲು ಕಲಿಕಾ ಹಬ್ಬ ನೆರವು – ಾರೂಖ್ ಸಾಬ್ ಖಾಜಿ

