ಸುದ್ದಿಮೂಲ ವಾರ್ತೆ ಲಿಂಗಸೂಗೂರು, ೆ.09:
ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲರ ಮನೆತನದವರಿಂದ ಗೆಜ್ಜಲಗಟ್ಟಾಾ ಗ್ರಾಾಮದಲ್ಲಿ ವೀರನಾಗಮ್ಮ ದೇವಿಯ ನೂತನ ದೇವಸ್ಥಾಾನ ಲೋಕಾರ್ಪಣೆ ನಿಮಿತ್ಯ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮಗಳು ೆ 15ರಿಂದ 21ರವರೆಗೆ ಜರುಗಲಿವೆ ಎಂದು ಬಿಜೆಪಿ ಜಿಲ್ಲಾಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಿಹಾಳ ಹೇಳಿದರು.
ಪಟ್ಟಣದಲ್ಲಿ 500ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ವೀರನಾಗಮ್ಮ ದೇವಿಯ ಜಾತ್ರೋೋತ್ಸವ ಭಿತ್ತಿಿಪತ್ರ ಹಾಗೂ ಧ್ವನಿ ಸುರುಳಿ ಬಿಡುಗಡೆ ಮಾಡಿದ ಶಾಸಕ ಮಾನಪ್ಪ ವಜ್ಜಲ್ ವೀರನಾಗಮ್ಮದೇವಿಯ ದೇವಸ್ಥಾಾನ ಕಟ್ಟಬೇಕೆಂಬುದು ದಿ.ನಾಗಪ್ಪ ವಜ್ಜಲರ ಬಹು ದಿನಗಳಾಸೆಗೆ ಇದೀಗ ಮಹೂರ್ತ ಕೂಡಿಬಂದಿದೆ. ೆ15ರಿಂದ ಕುಂಭ ಕಳಸ ಮೆರವಣಿಗೆಯೊಂದಿಗೆ ಮುರ್ತಿ ಆಗಮನ ನಂತರ ೆ 21ರವರೆಗೆ ಕೊಲ್ಲೂರು ಅರ್ಚಕರಿಂದ ಹೋಮ ಹವನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿಿ ಉತ್ಸವ, ದಿನವು ನಾಡಿನ ವಿವಿಧ ಭಾಗದ ಮಠಾಧೀಶರ ಪ್ರವಚನ ರಾಜ್ಯ, ಹೊರರಾಜ್ಯದ ಕೇಂದ್ರದ ಮಂತ್ರಿಿಗಳು ಸೇರಿ ಗಣ್ಯಾಾತಿಗಣ್ಯರು ಆಗಮಿಸಲಿದ್ದಾಾರೆ ಕಾರ್ಯಕ್ರಮ ಯಶಸ್ವಿಿಗೊಳಿಸುವಂತೆ ಮನವಿ ಮಾಡಿದರು. ಗಿರಿಮಲ್ಲನಗೌಡ ಪಾಟೀಲ್,ಕೆ ನಾಗಭೂಷಣ, ಹುಲ್ಲೇಶ ಸಾಹುಕಾರ, ಅಚ್ಯುತಪ್ಪ ವಕೀಲರು, ಸಿದ್ದರಾಮಯ್ಯಸ್ವಾಾಮಿ ತಲೆಕಟ್ಟ, ಮುದಕಪ್ಪ ನಾಯಕ, ಶಂಕರಗೌಡ ಹಟ್ಟಿಿ, ಜಗನ್ನಾಾಥ ಕುಲಕರ್ಣಿ, ಬಸಮ್ಮ ಯಾದವ, ಭೀಮಸೇನ ಕುಲಕರ್ಣಿ, ಜೀವಲೆಪ್ಪ ನಾಯಕ ಗಣ್ಯರು ಭಾಗಿಯಾಗಿದ್ದರು.
ವೀರನಾಗಮ್ಮ ದೇವಸ್ಥಾನದ ಲೋಕಾರ್ಪಣೆ : ೆ15ರಿಂದ 21ರವರೆಗೆ ಗೆಜ್ಜಲಗಟ್ಟಾದಲ್ಲಿ ಧಾರ್ಮಿಕ ಕಾರ್ಯಕ್ರಮ

