ಸುದ್ದಿಮೂಲ ವಾರ್ತೆ ತೋರಣಗಲ್ಲು, ಜ.03:
ಬಳ್ಳಾಾರಿಯ ಬ್ಯಾಾನರ್ ಗಲಾಟೆ ಕುರಿತು ಶಾಸಕ ನಾರಾ ಭರತರೆಡ್ಡಿಿ ಅವರು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ಜಿಂದಾಲ್ ಏರ್ಸ್ಟ್ರಿಿಪ್ನಲ್ಲಿ ಖುದ್ದಾಾಗಿ ಸಮಗ್ರವಾಗಿ ವಿವರಿಸಿದ್ದಾಾರೆ.
ಮುಖ್ಯಮಂತ್ರಿಿಯವರು ಸಿಂಧನೂರಿನಿಂದ ತೋರಣಗಲ್ಲುನ ಜಿಂದಾಲ್ ವಿಮಾನ ನಿಲ್ದಾಾಣಕ್ಕೆೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದಾಗ, ಬಳ್ಳಾಾರಿ ಜಿಲ್ಲಾಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕ ನಾರಾ ಭರತರೆಡ್ಡಿಿ ಒಟ್ಟಾಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಶನಿವಾರ ಸಂಜೆ ಭೇಟಿ ಮಾಡಿ, ಘಟನೆಯ ಪ್ರತಿಯೊಂದನ್ನೂ ವಿವರಿಸಿ, ಘಟನೆಯಲ್ಲಿ ‘ತಮ್ಮ ಪಾತ್ರ’ವೇನು ಎನ್ನುವುದನ್ನು ವಿವರಿಸಿದ್ದಾಾರೆ ಎನ್ನಲಾಗಿದೆ.
ಮುನ್ನ ಮುಖ್ಯಮಂತ್ರಿಿಯವರು ಕಾನೂನು ಸುವ್ಯವಸ್ಥೆೆಯ ಹೆಚ್ಚುವರಿ ಡಿಜಿಪಿ ಆರ್. ಹಿತೇಂದ್ರ, ಬಳ್ಳಾಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರಿಂದಲೂ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾಾರೆ.
ಮುಖ್ಯಮಂತ್ರಿಿಗಳು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಬಳ್ಳಾರಿ ಬ್ಯಾಾನರ್ ಗಲಭೆ : ಸಿಎಂಗೆ ವಿವರಿಸಿದ ಶಾಸಕ ಭರತರೆಡ್ಡಿ, ಪೊಲೀಸ್ ಅಧಿಕಾರಿಗಳು

