ಸುದ್ದಿಮೂಲ ವಾರ್ತೆ ರಾಯಚೂರು, ೆ.25:
ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮುಸ್ಲಿಿಂ ನಾಯಕರಿಗೆ ಕಾಂಗ್ರೆೆಸ್ನಿಂದ ವಿಧಾನ ಪರಿಷತ್ ಸದಸ್ಯ ಸ್ಥಾಾನಕ್ಕೆೆ ಆಯ್ಕೆೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಿಂ ೆಡರೇಶನ್ ಜಿಲ್ಲಾಾ ಸಮಿತಿ ಒತ್ತಾಾಯಿಸಿದೆ.
ಈ ಬಗ್ಗೆೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪಮುಖ್ಯಮಂತ್ರಿಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಮನವಿ ನೀಡಿ ಒತ್ತಾಾಯಿಸಿದ್ದಾಾರೆ.
ಈಗಾಗಲೆ ವಿಧಾನಪರಿಷತ್ತಿಿನ 5 ಶಾಸಕ ಸ್ಥಾಾನ ಖಾಲಿಯಾಗಲಿದ್ದು ಆ ಸ್ಥಾಾನಗಳ ಪೈಕಿ ಒಂದು ಸ್ಥಾಾನಕ್ಕೆೆ ರಾಯಚೂರು ನಗರ ಕ್ಷೇತ್ರಕ್ಕೆೆ ಸಂಬಂಧಿಸಿದ ಪಕ್ಷದ ಮುಸ್ಲಿಿಂ ನಾಯಕನಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆೆ ಮುಸ್ಲಿಿಂರು ಸದಾ ಬೆನ್ನೆೆಲುಬಾಗಿ ನಿಂತಿದ್ದಾಾರೆ. ರಾಯಚೂರು ಕ್ಷೇತ್ರದಲ್ಲಿ ಮುಸ್ಲಿಿಂ ಅಭ್ಯರ್ಥಿ ಸ್ಪರ್ಧಿಸಿ ಸೋತಿದ್ದಾಾರೆ. ಆ ಸೋಲಿಗೆ ಪಕ್ಷದೊಳಗಿನವರ ಕುಮ್ಮಕ್ಕೆೆ ಕಾರಣ ಎಂದು ದೂರಿದ್ದಾಾರೆ.
ಹೀಗಾಗಿ, ಇದುವರೆಗೂ ರಾಯಚೂರಿನ ಮುಸ್ಲಿಿಂ ಸಮುದಾಯಕ್ಕೆೆ ಪರಿಷತ್ ಶಾಸಕ ಸ್ಥಾಾನಕ್ಕೆೆ ಶಿಾರಸ್ಸು ಮಾಡಿಲ್ಲಘಿ. ಮುಂಬರುವ ಪರಿಷತ್ ಶಾಸಕ ಸ್ಥಾಾನಕ್ಕೆೆ ಮುಸ್ಲಿಿಂ ಸಮುದಾಯದ ಕಾಂಗ್ರೆೆಸ್ ನಾಯಕರ ಪರಿಗಣಿಸಲು ಜಿಲ್ಲಾಾಧ್ಯಕ್ಷ ಮೊಹ್ಮದ್ ಜಮೀಲ್ ಆಹ್ಮದ್ ಕೋರಿದ್ದಾಾರೆ.

