Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಯುಕೆ ವಿವಿ : ವಿವಿಧ ಪಿಜಿ, ಬಿ.ಎಡ್ ಕೋರ್ಸ್‌ಗೆ ಪ್ರವೇಶ ಆರಂಭ

ಸುದ್ದಿಮೂಲ ವಾರ್ತೆ ರಾಯಚೂರು, ಡಿ.24:
ಕಲಬುರಗಿಯ ಕರ್ನಾಟಕ ಕೇಂದ್ರೀೀಯ ಸಿಯುಕೆ ವಿಶ್ವವಿದ್ಯಾಾಲಯದಲ್ಲಿ 2026-27 ಸಾಲಿಗಾಗಿ ಸ್ನಾಾತಕೋತ್ತರ ಕೋರ್ಸಗಳಿಗೆ ಪ್ರವೇಶಾತಿ ಆರಂಭವಾಗಿದೆ. ವಿಶ್ವವಿದ್ಯಾಾಲಯದಿಂದ ಪ್ರಸ್ತುತ ಪಿಜಿ ಕೋರ್ಸ್‌ಗಳಿಗೆ ಸಿಯುಇಟಿ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿಿದ್ದು, ಈ ಭಾಗದ ವಿದ್ಯಾಾರ್ಥಿಗಳು ಹೆಚ್ಚಿಿನ ಮಟ್ಟದಲ್ಲಿ ಪ್ರವೇಶ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಕರ್ನಾಟಕ ಕೇಂದ್ರೀೀಯ ವಿಶ್ವವಿದ್ಯಾಾಲಯದ ಆರ್ಥಶಾಸ ವಿಭಾಗದ ಪ್ರಾಾಧ್ಯಾಾಪಕ ಡಾ.ಬಸವರಾಜ ಸೋಮನಮರಡಿ ಅವರು ಹೇಳಿದರು.
ರಾಯಚೂರಿನ ಪತ್ರಿಿಕಾ ಭವನದಲ್ಲಿ ಡಿಸೆಂಬರ್ 24ರಂದು ಪ್ರತಿಕಾಗೋಷ್ಠಿಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಕೇಂದ್ರೀೀಯ ವಿಶ್ವವಿದ್ಯಾಾಲಯದಿಂದ ಬಿಎಡ್ ಕೋರ್ಸ್ ಒಳಗೊಂಡಂತೆ ಸ್ನಾಾತಕೋತ್ತರ ಕೋಸ್‌ಗಳಾದ ಎಂ.ಎ ಇಂಗ್ಲಿಿಷ್, ಹಿಂದಿ, ಕನ್ನಡ, ಭಾಷಾಶಾಸ್ತ, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಅರ್ಥಶಾಸ್ತ, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆೆ 30 ಸೀಟು, ಎಂ.ಎಸ್ಸಿಿ. ಗಣಿತ, ಭೌತಶಾಸ, ರಸಾಯನ ಶಾಸ, ಭೂಗೋಳ, ಭೂ ವಿಜ್ಞಾನ, ಸಸ್ಯಶಾಸ, ಪ್ರಾಾಣಿಶಾಸಮತ್ತು ಅಂಕಿಅಂಶಗಳು ಮತ್ತು ದತ್ತಾಾಂಶ ವಿಶ್ಲೇಷಣೆ 30 ಸೀಟು, ಎಂ.ಎಸ್ಸಿಿ. ಮನೋವಿಜ್ಞಾನ 40 ಸೀಟು, ಜೆನೆಟಿಕ್ಸ್ ಮತ್ತು ಜೀನೋಮಿಕ್ 20 ಸೀಟು, ಎಂ.ಕಾಂ (ಬ್ಯಾಾಂಕಿಅಗ್ ಮತ್ತು ಹಣಕಾಸು ತಂತ್ರಜ್ಞಾನ) 30 ಸೀಟು, ಎಂ.ಕಾಅ 30 ಸೀಟು, ಎಂ.ಬಿ.ಎ 60 ಸೀಟು, ಎಂ.ಬಿ.ಎ ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆಯಲ್ಲಿ 30 ಸೀಟು, ಸಮಾಜ ಕಾರ್ಯ 30 ಸೀಟು, ಎಂ.ಸಿ.ಎ 60 ಸೀಟು, ಎಲ್.ಎಲ್.ಎಂ 30 ಸೀಟು, ಬಿ.ಎಡ್ 50 ಸೀಟು, ಎಂ.ಎಡ್ 50 ಸೀಟು, ಎಂ.ಟೆಕ್ ಪವರ್ ಅಂಡ್ ಎನರ್ಜಿ ಇಂಜಿನಿಯರಿಂಗ್ 18 ಸೀಟು, ಎಂ.ಟೆಕ್ ರ್ಅಎ್ ಮೈಕ್ರೋೋವೇವ್ ಇಂಜಿನಿಯರಿಂಗ್ 18 ಸೀಟು, ಎಂ.ಟೆಕ್ ಎಐ ಮತ್ತು ಎಂಎಲ್ 24 ಸೀಟು, ಎಂಪಿಎ ಹಿಂಸ್ತುಸ್ಥಾಾನಿ ಗಾಯನ 10 ಸೀಟು, ಎಂಪಿಎ ಇನ್ಸ್ಟ್ರಮೆಂಟಲ್ (ಹಿಂದುಸ್ಥಾಾನಿ ತಬಲಾ) 10 ಸೀಟು, ಮಾರ್ಸ್ಟ ಆ್ ವಿಸುವಲ್ ಆರ್ಟ್‌ಸ್‌ (ಪೆಂಟಿಂಗ್) 10 ಸೀಟುಗಳನ್ನು ಸಿಯುಇಟಿ ಪರೀಕ್ಷೆಯ ಮೂಲಕ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಎಂದರು.
ಅರ್ಹ ಅಭ್ಯರ್ಥಿಗಳಿಂದ ಈ ಗಾಗಲೇ ಅರ್ಜಿಗಳನ್ನು ಆಹ್ವಾಾನಿಸಲಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಿಯೆ 2025ರ ಡಿಸೆಂಬರ 14ರಿಂದ ಪ್ರಾಾರಂಭವಾಗಿದೆ. ಸ್ನಾಾತಕ (ಯುಜಿ) ಅಂತಿಮ ಸೆಮೆಸ್ಟರ್‌ನಲ್ಲಿ ಓದುತ್ತಿಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ಆಸಕ್ತ ಅರ್ಹವಿದ್ಯಾಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅರ್ಜಿಗಳನ್ನು ಆನ್ಲೈನ್ ವೆಬ್ಸೈಟ್ ವಿಳಾಸ: ಠಿಠಿ://ಛ್ಡಿಿಞ.್ಞಠಿ.್ಞಜ್ಚಿಿ.ಜ್ಞಿಿ/್ಚ್ಠಛಿಠಿ-ಜ/ ನಲ್ಲಿ 2026ರ ಜನವರಿ 14 ರಾತ್ರಿಿ 11.50ರೊಳಗಾಗಿ ಸಲ್ಲಿಸಬಹುದಾಗಿದೆ ಎಂದರು.
ಕರ್ನಾಟಕ ಕೇಂದ್ರೀೀಯ ವಿಶ್ವ ವಿದ್ಯಾಾಲಯ ಒದಗಿಸುವ ಕೋರ್ಸ್‌ಗಳ ವಿವರ ಮತ್ತು ಅವುಗಳ ಅರ್ಹತೆಯ ವಿವರ ವಿಶ್ವವಿದ್ಯಾಾಲಯದ ವೆಬ್ಸೈಟ್ ವಿಳಾಸ: ಡಿಡಿಡಿ.್ಚ್ಠ.್ಚ.ಜ್ಞಿಿ ಠಿಠಿ://್ಞಠಿ.್ಚ.ಜ್ಞಿಿ/, ಠಿಠಿ://ಛ್ಡಿಿಞ.್ಞಠಿ.್ಞಜ್ಚಿಿ.ಜ್ಞಿಿ/್ಚ್ಠಛಿಠಿ-ಜ/ ನಲ್ಲಿ ಲಭ್ಯವಿದೆ. ಭಾಷಾ ಪ್ರಶ್ನೆೆ ಪತ್ರಿಿಕೆಗಳು ಹೊರತು ಪಡಿಸಿ ಉಳಿದ ಎಲ್ಲಾ ಪ್ರವೇಶ ಪರೀಕ್ಷೆಯ ಪ್ರಶ್ನೆೆ ಪತ್ರಿಿಕೆಗಳು ಕೇವಲ ಇಂಗ್ಲಿಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ ಎಂದರು.
ಪರೀಕ್ಷೆಗಳು, ಪರೀಕ್ಷೆ ವಿಧಾನ, ವೇಳಾ ಪಟ್ಟಿಿ, ಅರ್ಹತೆ ಮತ್ತು ಇತರ ಮಾಹಿತಿಗಾಗಿ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ಲಭ್ಯವಿರುವ ಸಿಯುಇಟಿ (ಪಿಜಿ)-2026ರ ಮಾಹಿತಿ ಬುಲೆಟಿನ್ ಪರಿಶೀಲಿಸಿಕೊಳ್ಳಬಹುದಾಗಿದೆ. ಎನ್ಟಿಿಎ ಲಿತಾಂಶಗಳನ್ನು ಪ್ರಕಟಿಸಿದ ನಂತರ ಪ್ರವೇಶಕ್ಕಾಾಗಿ ನೋಂದಾಯಿಸಲು ವಿಶ್ವವಿದ್ಯಾಾಲಯದಿಂದ ಅಭ್ಯರ್ಥಿಗಳಿಗೆ ಕರೆ ನೀಡಲಾಗುತ್ತದೆ ಎಂದರು.
ವಿದ್ಯಾಾರ್ಥಿಗಳು ಅರ್ಜಿಯ ವಿವರಗಳನ್ನು ಸಿಯುಕೆ ವೆಬ್ಸೈಟ್ ವಿಳಾಸ: ಡಿಡಿಡಿ.್ಚ್ಠ.್ಚ.ಜ್ಞಿಿ ನಲ್ಲಿ ಭರ್ತಿ ಮಾಡಬೇಕು. ಹೆಚ್ಚಿಿನ ಮಾಹಿತಿಗಾಗಿ 011 -40759000, 011-69227700 ಅನ್ನು ಸಂಪರ್ಕಿಸಬಹುದು. ಅಥವಾ ಛ್ಝಿಿಛಿ-್ಚ್ಠಛಿಠಿಜ್ಞಠಿ.್ಚ.ಜ್ಞಿಿ ನಲ್ಲಿ ಇ-ಮೇಲ್ ಮಾಡಬಹುದು. ಜೊತೆಗೆ ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಇತ್ತೀಚಿನ ನವೀಕರಣಗಳಿಗಾಗಿ ಎನ್ಟಿಿಎ ವೆಬ್ಸೈಟ್(ಗಳು) ಡಿಡಿಡಿ.್ಞಠಿ.್ಚ.ಜ್ಞಿಿ ಮತ್ತು ಠಿಠಿ://ಛ್ಡಿಿಞ.್ಞಠಿ.್ಞಜ್ಚಿಿ.ಜ್ಞಿಿ/್ಚ್ಠಛಿಠಿ-ಜ/ ನೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಪತ್ರಿಿಕಾಗೋಷ್ಠಿಿಯಲ್ಲಿ ಮಾಹಿತಿ ನೀಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ