Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗೃಹ ಸಚಿವ ಡಾ.ಪರಮೇಶ್ವರ ಹೇಳಿಕೆ, ಸದನದಲ್ಲಿ ಮತ್ತೆೆ ಧ್ವನಿ ಎತ್ತಿದ ಬೆಲ್ದಾಳೆ ಅಗ್ನಿ ಶಾಮಕ ಠಾಣೆಗೆ 3 ಎಕರೆ ಜಾಗ

ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.16:
ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಮನ್ನಾಾಎಖ್ಖೆೆಳ್ಳಿಿ ಹತ್ತಿಿರ ಮೊಗದಾಳ ಗ್ರಾಾಮದ ಬಳಿ ಅಗ್ನಿಿ ಶಾಮಕ ಠಾಣೆ ನಿರ್ಮಿಸಲು 3 ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲಾಡಳಿತ ಗೃಹ ಇಲಾಖೆಗೆ ಜಾಗ ಹಸ್ತಾಾಂತರಿಸಿದ ಬೆನ್ನಲ್ಲೇ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಂಗಳವಾರ ಚುಕ್ಕೆೆ ಗುರುತಿನ ಪ್ರಶ್ನೆೆ ವೇಳೆಯಲ್ಲಿ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಾಳೆ ಅವರು ಈ ವಿಷಯವನ್ನು ಮತ್ತೆೆ ಪ್ರಸ್ತಾಾಪಿಸಿ ಸದನದ ಗಮನ ಸೆಳೆದರು. ಜನರ ಆಸ್ತಿಿ ಹಾಗೂ ಜೀವ ರಕ್ಷಣೆಯ ಮಹತ್ವದ ಈ ವಿಷಯವನ್ನು ನಾನು ಕಳೆದ ಎರಡೂವರೆ ವರ್ಷದಿಂದ ಸತತ ಇಲ್ಲಿ ಪ್ರಸ್ತಾಾಪಿಸುತ್ತಿಿದ್ದೇನೆ.
ಸರ್ಕಾರಕ್ಕೆೆ ಜಾಗ ಕೊಡಿಸುವುದು ಏಕೆ ಆಗುತ್ತಿಿಲ್ಲ? ಸರ್ಕಾರದ ನಿರ್ಲಕ್ಷ್ಯ ಧೋರಣೆ ಅತಿಯಾಗಿದೆ ಎಂದು ಅತೃಪ್ತಿಿ ವ್ಯಕ್ತಪಡಿಸಿ ಎಷ್ಟು ತಿಂಗಳಲ್ಲಿ ಅಗ್ನಿಿ ಶಾಮಕ ಠಾಣೆ ನಿರ್ಮಿಸಲಾಗುವುದು ಎಂದು ಕಾಲಮಿತಿ ತಿಳಿಸಿ ಎಂದು ಪಟ್ಟು ಹಿಡಿದರು ಇದಕ್ಕೆೆ ಪ್ರತಿಕ್ರಿಿಯಿಸಿದ ಗೃಹ ಸಚಿವರು, ಜಾಗದ ಸಮಸ್ಯೆೆ ಬಗೆಹರಿದಿದೆ.
ಕೆಲಸ ಬೇಗ ಆರಂಭಿಸಲು ಆದ್ಯತೆ ನೀಡುವೆ ಎಂದು ಅಭಯ ನೀಡಿದರು.
ಮನ್ನಾಾಎಖ್ಖೆೆಳ್ಳಿಿಯ ಮೊಗದಳ್ ಬಳಿ ಸರ್ವೆ ನಂಬರ್ 95ರಲ್ಲಿ ಲಭ್ಯವಿರುವ 10 ಎಕರೆ ಜಾಗದಲ್ಲಿ ಅಗ್ನಿಿ ಶಾಮಕ ಠಾಣೆಗೆ 3 ಎಕರೆ ಒದಗಿಸಲು ಈಗಾಗಲೇ ತಹಸೀಲ್ದಾಾರರು ಸಹಾಯಕ ಆಯುಕ್ತರಿಗೆ ಶಿಾರಸ್ಸು ಮಾಡಿದ್ದಾರೆ. ಇವರು ಪರಿಶೀಲಿಸಿದ ಬಳಿಕ ಡಿಸಿಗೆ ಕಳಿಸುತ್ತಾಾರೆ. ಡಿಸಿಯವರು ಅಂತಿಮಗೊಳಿಸಿ ಜಾಗ ಗೃಹ ಇಲಾಖೆಗೆ ಹಸ್ತಾಾಂತರಿಸಿದ ತಕ್ಷಣ ಮಂಜೂರಿ ನೀಡಿ ಮುಂದಿನ ಪ್ರಕ್ರಿಿಯೆ ಆರಂಭಿಸಲಾಗುವುದು. ಜಾಗದ ಬಗ್ಗೆೆ ಯಾವುದೇ ಸಮಸ್ಯೆೆ ಇಲ್ಲ. ವಕ್ಫ್ ಮಂಡಳಿಯಿಂದಲೂ ನಿರಾಪೇಕ್ಷಣಾ ಪತ್ರ( ಎನ್ ಓಸಿ) ಬಂದಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ