Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದಪ್ಪ ಹೋಟೆಲ್ ಓಣಿಯ ನಿವಾಸಿಗಳ ಆಗ್ರಹ ಎಲ್‌ಬಿಎಸ್ ನಗರದ ನೀರು ಸಮಸ್ಯೆ ನಿವಾರಿಸಲು ಪೈಪಲೈನ್ ಅಳವಡಿಸಿ

ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರಿನ ಎಲ್ಬಿಎಸ್ ನಗರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆೆ ನಿವಾರಿಸಲು ಪೈಪಲೈನ್ ಅಳವಡಿಸಲು ನಿವಾಸಿಗಳು ಆಗ್ರಹಿಸಿದ್ದಾಾರೆ.
ವಾರ್ಡ್ ನಂ. 29ರ ಎಲ್ಬಿಎಸ್ ನಗರದ ಯುವಕರು ಮಹಾನಗರ ಪಾಲಿಕೆಯ ಅಧಿಕಾರಿ ರಾಜು ಅವರ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಡಾವಣೆಯಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆೆ ಎದುರಾಗಿದೆ. ಸಿದ್ದಪ್ಪ ಹೋಟೆಲ್ ಸುತ್ತಮುತ್ತಲಿನ ಓಣಿಗಳ ನಿವಾಸಿಗಳು ದಿನನಿತ್ಯ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಅಲ್ಲಂಪ್ರಭು ಕಾಲೋನಿಯಿಂದ ಹಳೆ ಸರ್ಕಾರಿ ಆಸ್ಪತ್ರೆೆಗೆ ಹೋಗುವ 60 ಅಡಿ ರಸ್ತೆೆಯಲ್ಲಿ ಈಗಾಗಲೇ 6 ಇಂಚಿನ ಮುಖ್ಯ ಕುಡಿಯುವ ನೀರಿನ ಪೈಪಲೈನ್ ಹಾದುಹೋಗಿದೆ. ಆದರೆ, ಲಕ್ಷ್ಮಿಿರೆಡ್ಡಿಿ ಅವರ ಮನೆ ಮುಂಭಾಗದಿಂದ ಬಸವರಾಜ ಅವರ ಮನೆವರೆಗೆ ಅಗತ್ಯವಿರುವ ಹೊಸ ಸಂಪರ್ಕ ಕಲ್ಪಿಿಸದ ಕಾರಣ ಸಿದ್ದಪ್ಪ ಹೋಟೆಲ್ ಬಡಾವಣೆಯ ನಿವಾಸಿಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಿಲ್ಲ.
ಈ ಪ್ರದೇಶದಲ್ಲಿ ಹೊಸದಾಗಿ ಪೈಪಲೈನ್ ಸಂಪರ್ಕ ಕಲ್ಪಿಿಸಿ ನೂರಾರು ಕುಟುಂಬಗಳಿಗೆ ಸಮರ್ಪಕ ಹಾಗೂ ನಿಯಮಿತ ಕುಡಿಯುವ ನೀರಿನ ವ್ಯವಸ್ಥೆೆ ಮಾಡಬೇಕು ನಿವಾಸಿಗಳು ಒತ್ತಾಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ.ಡಿ. ಗೌಸ್ ಮುಲ್ಲಾ, ಮಹಾದೇವ, ಅಕೀಬ್ ಪಾಷಾ, ಯಾಜ್,ರಿಯಾಜ್, ನಾಗರಾಜ,ದಿಲೀಪ ,ಮಲ್ಲು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ