Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾಶಿವರಾತ್ರಿ, ಶಿವನೊಂದಿಗೆ ಸೆಲ್ಫಿ ಭಾಗ್ಯ ೆ.14ರಂದು ಶಾಂತಿಯಾತ್ರೆ, ಜ್ಯೋತಿರ್ಲಿಂಗಗಳ ದರ್ಶನ

ಸುದ್ದಿಮೂಲ ವಾರ್ತೆ ರಾಯಚೂರು, ೆ.13:
ಪ್ರಜಾಪಿತ ಬ್ರಹ್ಮ ಕುಮಾರಿಯ ಈಶ್ವರೀಯ ವಿಶ್ವ ವಿದ್ಯಾಾಲಯ ದಿಂದ ನಗರದಲ್ಲಿ ೆ.14 ರಿಂದ 16 ವರೆಗೆ ಮಹಾ ಶಿವರಾತ್ರಿಿ ಮಹೋತ್ಸವ ಆಚರಿಸಲಾಗುತ್ತದೆ ಎಂದು ಪ್ರಜಾಪಿತ ಸಂಸ್ಥೆೆಯ ಸಂಚಾಲಕರಾದ ಬಿ.ಕೆ.ಸ್ಮಿಿತಾ ಅಕ್ಕ ತಿಳಿಸಿದರು.
ನಗರದ ಸಂಸ್ಥೆೆಯಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ೆ.14ರಂದು ಸಂಜೆ 4ಗಂಟೆಗೆ ವಿಶ್ವ ವಿದ್ಯಾಾಲಯದಿಂದ ಶಾಂತಿಯಾತ್ರೆೆ ನಡೆಯಲಿದ್ದು ಅಂಬೇಡ್ಕರ್ ವೃತ್ತದಿಂದ ನಗರದೊಳಗೆ ಸಂಚರಿಸಿ ವಾಲ್ಕಾಾಟ್ ಮೈದಾನಕ್ಕೆೆ ಬಂದು ತಲುಪಲಿದೆ. ನಂತರ ದ್ವಾಾದಶ ಜ್ಯೋೋತಿರ್ಲಿಂಗಗಳಪ್ರದರ್ಶನ, ಸಹಸ್ರ ಶಿವಲಿಂಗಗಳ ದರ್ಶನ ಪ್ರದರ್ಶನ, ಶಿವಾನುಭವ ಮಂಟಪ, ಶಿವನೊಂದಿಗೆ ಸೆಲ್ಫಿಿ ಪಾಯಿಂಟ್ ವ್ಯವಸ್ಥೆೆ ಮಾಡಲಾಗಿದೆ. ಶಿವರಾತ್ರಿಿ ಉಪವಾಸ, ಜಾಗರಣೆ ರಹಸ್ಯ ಕುರಿತು ಉಪನ್ಯಾಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ೆ.15 ರಂದು ಬೆಳಿಗ್ಗೆೆ 8ಕ್ಕೆೆ ವಿಶ್ವ ವಿದ್ಯಾಾಲಯದಲ್ಲಿ ಶಿವ ಧ್ವಜಾರೋಹಣ, ಸಂಜೆ 6ಕ್ಕೆೆ ಕಲೆ ಮತ್ತು ಸಂಸ್ಕೃತಿಯಲ್ಲಿ ಆಧ್ಯಾಾತ್ಮ ತತ್ವ ಕುರಿತು ಉಪನ್ಯಾಾಸ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದರು.
ೆ.16ರಂದು ಕಾಯಕವೆ ಕೈಲಾಸ ಕುರಿತು ಉಪನ್ಯಾಾಸ. ವಿವಿಧ ವಿಭಾಗದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾಾನ ಕಾರ್ಯಕ್ರಮ ಜರುಗಲಿದೆ. ಸಚಿವ, ಶಾಸಕರು, ಅಧಿಕಾರಿಗಳು ಸಮುದಾಯದ ಮುಖಂಡರು ಭಾಗವಹಿಸುವರು ಎಂದರು.
ೆ.18ರಿಂದ 22ರವರೆಗೆ ರಾಜಯೋಗ ಧ್ಯಾಾನ ಕುರಿತು ಐದು ದಿನಗಳ ಶಿಬಿರ ಉದಯ ನಗರ ಹಾಗೂ ವಾಸವಿ ನಗರದ ಕೇಂದ್ರಗಳಲ್ಲಿ ಬೆಳಿಗ್ಗೆೆ ಹಾಗೂ ಸಂಜೆ ಯೋಗ ಶಿಬಿರ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಸಹ ಸಂಚಾಲಕರಾದ ಶಾರದಾ,ದಾನಮ್ಮಘಿ, ರೇಖಾ,ಬಸವರಾಜ್ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ