Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಕರ್ತರ ವೃತ್ತಿಯಲ್ಲಿ ಪ್ರಾಮಾಣಿಕತೆ ಮುಖ್ಯ : ಶಿವರಾಜ ಕೆಂಬಾವಿ

ಸುದ್ದಿಮೂಲ ವಾರ್ತೆ ಲಿಂಗಸಗೂರು, ಡಿ.22:
ಪತ್ರಕರ್ತರ ವೃತ್ತಿಿ ಎಂದರೆ ಸಮಾಜ ಸೇವೆ ಮಾಡುವುದಾಗಿದ್ದು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪತ್ರಕರ್ತರು ಪ್ರಾಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಪತ್ರಿಿಕಾ ವರದಿಗಾರಿಕೆ ಅರ್ಥಿಕ ಸಬಲತೆ ಹೊಂದುವ ಉದ್ಯೋೋಗವಲ್ಲ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಶಿವರಾಜ ಕೆಂಬಾವಿ ಅಧಿಕಾರ ಸ್ವೀಕರಿಸಿ ತಿಳಿಸಿದರು.
ರವಿವಾರ ಪತ್ರಿಿಕಾ ಭವನದಲ್ಲಿ ಪತ್ರಕರ್ತರ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿ ಎಲ್ಲರ ಸಹಕಾರ ಹಾಗೂ ಸಲಹೆ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಪತ್ರಿಿಕಾ ಭವನವನ್ನು ಮಾದರಿ ಭವನವಾಗಿಸಿ ಅಭಿವೃದ್ಧಿಿ ಪಡಿಸುವೆ ಎಂದರು. ತಾಲೂಕು ನೂತನವಾಗಿ ಕಾರ್ಯದರ್ಶಿ ರವಿ ಹೊಸಮನಿ, ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನಾಗರಾಜ ಗೋರೆಬಾಳ, ಗೌತಮ ಕುಮಾರ, ಶಿವರಾಜ ಸುಂಕದ, ಕಿಶೋರ್ ಮುತಾಲಿಕ ಇವರ ಹೆಸರಗಳನ್ನು ಘೋಷಿಸಿದರು.
ನಿಕಟ ಪೂರ್ವ ಅಧ್ಯಕ್ಷ ಗುರುರಾಜ ಗೌಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ ಇವರುಗಳು ನೂತನ ಅಧ್ಯಕ್ಷ ಶಿವರಾಜ ಕೆಂಬಾವಿ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ನಾಯಕ ಅಧಿಕಾರ ಹಸ್ತಾಾಂತರಿಸಿ ಮಾತನಾಡಿದರು.
ರಾಯಚೂರು ಜಿಲ್ಲಾಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಘವೇಂದ್ರ ಗುಮಾಸ್ತೆೆ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಜಿಲ್ಲಾಾ ಉಪಾಧ್ಯಕ್ಷ ಶರಣಯ್ಯ ಒಡೆಯರ, ಕಾರ್ಯಕಾರಣಿ ಸಮಿತಿ ಸದಸ್ಯ ಬಲಭೀಮರಾವ್ ಹಟ್ಟಿಿ ಪತ್ರಕರ್ತರಾದ ಶರಣಪ್ಪ ಆನೆಹೊಸೂರ, ಖಾಜಾಹುಸೇನ, ಎನ್.ಬಸವರಾಜ, ರಾಘವೇಂದ್ರ ಭಜಂತ್ರಿಿ ಮಾತನಾಡಿದರು. ಗುರುರಾಜ ಮುತಾಲಿಕ ಪ್ರಾಾಸ್ತಾಾವಿಕ ಮಾತನಾಡಿದರು. ಸಿದ್ದನಗೌಡ ಪಾಟೀಲ, ಹನುಮಂತ ನಾಯಕ, ಖಜಾಂಚಿ ನಾಗರಾಜ ಮಸ್ಕಿಿ, ಘನಮಠದಯ್ಯ, ಲಕ್ಷ್ಮಣ ಬಾರಿಕರ್, ಶಶಿಧರ ಕಂಚಿಮಠ, ಅಮರೇಶ ಕಲ್ಲೂರ, ಸುನಿಲ್, ಅರುಣ್, ರಾಜೇಶ ಮಾಣಿಕ, ಹನುಮಂತ ಕನ್ನಾಾಳ, ರವಿ ಕಬ್ಬೇರ ಹಾಗೂ ಇತರರು ಭಾಗವಹಿಸಿದರು. ಪ್ರ.ಕಾರ್ಯದರ್ಶಿ ಗಂಗಾಧರ ನಾಯಕ ಸ್ವಾಾಗತಿಸಿದರು. ಗವಿಸಿದ್ದಪ್ಪ ನಿರೂಪಿಸಿದರು. ರೈತ ಸಂಘ ಸೇರಿದಂತೆ ಹವು ಸಂಘ ಸಂಸ್ಥೆೆಯವರು ತಾಲೂಕು ಅಧ್ಯಕ್ಷ ಶಿವರಾಜ ಕೆಂಬಾವಿ ಅವರಿಗೆ ಸನ್ಮಾಾನಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ