Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಮಾನತ್ತು ಸಮರ್ಥಿಸಿಕೊಂಡ ಉಸ್ತುವಾರಿ ಮಂತ್ರಿಿ ಬಳ್ಳಾರಿಗೆ ವರ್ಗಾವಣೆಯಾದ ಎಸ್ ಪಿ ಹೊಸಬರಲ್ಲ

ಸುದ್ದಿಮೂಲ ವಾರ್ತೆ ರಾಯಚೂರು, ಜ.04:
ಬಳ್ಳಾರಿಗೆ ವರ್ಗವಾಗಿ ಬಂದ ಪೊಲೀಸ್ ವರಿಷ್ಟಾಾಧಿಕಾರಿಗಳೇನು ಹೊಸಬರಲ್ಲ ಅಧಿಕಾರ ವಹಿಸಿಕೊಂಡ ಮೇಲೆ ಗಲಾಟೆ ನಿಯಂತ್ರಣಕ್ಕೆೆ ತರಬೇಕಿತ್ತು ವೈಲ್ಯ ಆಗಿರುವುದರಿಂದ ಗೃಹ ಇಲಾಖೆ ಅಮಾನತ್ತು ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು.
ಇಂದು ರಾಯಚೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಬಳ್ಳಾಾರಿಯ ಘಟನೆ ಬಗ್ಗೆೆ ಪ್ರಾಾಥಮಿಕ ವರದಿ ಪಡೆದು ಅಂತಿಮ ತೀರ್ಮಾನ ಮಾಡುವುದಾಗಿ ಸಿಎಂ, ಗೃಹ ಸಚಿವರು ಹೇಳಿದ್ದಾರೆ.
ಅಲ್ಲಿ ಕರ್ತವ್ಯ ಲೋಪದ ಆರೋಪ ಇರುವುದರಿಂದ ಇಂತ ದೊಡ್ಡ ಘಟನೆ ಆದಾಗ ಅದನ್ನು ಸ್ಥಳೀಯವಾಗಿ ನಿಯಂತ್ರಣ ಮಾಡಬೇಕು ಎನ್ನುವ ಭಾವನೆ ಇದೆ.
ಹಾಗಾಗಿ ಹಾಗೆ ಮಾಡಿದ್ದಾರೆ .ನೀವು ಕ್ರಮ ಕೈಗೊಂಡರೆ ಯಾಕೆ ಕೈಕಗೊಂಡಿದ್ದು ಅಂತೀರಿ.
ಮಾಡಲಿಲ್ಲ ಎಂದರೆ ಮಾಡಲಿಲ್ಲ ಅಂತೀರಿ ನಿಮಗೆ ಉತ್ತರ ಕೊಡುವುದು ಕಷ್ಟ ಆಗಿದೆ ಎಂದರು.
ಅಧಿಕಾರ ಸ್ವೀಕಾರ ಮಾಡಿದ ಮೇಲೆ ಅದು ಜವಾಬ್ದಾರಿ ತಕ್ಷಣ ಘಟನೆ ಸ್ಥಳಕ್ಕೆೆ ತಲುಪಿ ನಿಯಂತ್ರಿಿಸಿ ಕ್ರಮಕೈಗೊಳ್ಳಬೇಕು. ವರದಿ ಸಲ್ಲಿಸದ ಕಾರಣ ಅಮಾನತ್ತು ಮಾಡಿದ್ದಾರೆ. ಮುಂದೆ ಎನು ಮಾಡಬೇಕು ಅದನ್ನು ಮಾಡುತ್ತಾಾರೆ ಎಂದರು.
ಬಳ್ಳಾಾರಿಯಲ್ಲಾದ ಘಟನೆಗೆ ಈಗಾಗಲೇ ತನಿಖೆ ನಡೆಯುತ್ತಿದೆ ಪಕ್ಷದ ವತಿಯಿಂದಲೂ ಅಧ್ಯಕ್ಷರು ಒಂದು ಸಮಿತಿ ಮಾಡಿ ಕಳುಹಿಸಿದ್ದಾರೆ. ಅವರೂ ಮಾಡುತ್ತಿದ್ದಾರೆ. ಕಾನೂನು ರೀತಿ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತೇವೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಅದರ ಹೆಚ್ಚಿಿನ ಚರ್ಚೆ ಅಗತ್ಯವಿಲ್ಲ.
ಪ್ರಕರಣ ಸಿಐಡಿಗೆ ಹಸ್ತಾಾಂತರದ ಬಗ್ಗೆ ಸಿಎಂ, ಗೃಹ ಸಚಿವರು ತೀರ್ಮಾನ ಮಾಡುತ್ತಾಾರೆ. ಚರ್ಚೆ ಮಾಡುತ್ತಾಾರೆ ಎಂದು ಹೆ
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ