Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ಖಾನೆ ತ್ಯಾಜ್ಯ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು - ಕಾರ್ಖಾನೆಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಸಭೆ

ಸುದ್ದಿಮೂಲ ವಾರ್ತೆ ಕೊಪ್ಪಳ, ಜ.20:
ಕಾರ್ಖಾನೆಯ ತ್ಯಾಾಜ್ಯ ಮತ್ತು ಹಾರು ಬೂದಿಯಿಂದ ರೋಷಿ ಹೋಗಿರುವ ಹಿರೇಬಗನಾಳ ಮತ್ತು ಸುತ್ತಮುತ್ತಲ ಗ್ರಾಾಮಸ್ಥರು ಕಾರ್ಖಾನೆಗಳ ವಿರುದ್ಧ ಸಿಡಿದೆದ್ದು, ಸಭೆ ಮಾಡಿದ್ದು ಅಲ್ಲದೆ ಕಾರ್ಖಾನೆಯ ಪ್ರತಿನಿಧಿಗಳಿಗೆ ತ್ಯಾಾಜ್ಯ ನಿಯಂತ್ರಣ ಮಾಡಿ, ಇಲ್ಲವೇ ಕಾರ್ಖಾನೆ ಬಂದ್ ಮಾಡಿ ಎಂದು ತಾಕೀತು ಮಾಡಿದ್ದಾಾರೆ.
ಹಿರೇಬಗನಾಳ ಗ್ರಾಾಮದ ಕರಿಯಮ್ಮನ ದೇವಸ್ಥಾಾನದಲ್ಲಿ ಸಭೆ ಸೇರಿದ್ದ ಗ್ರಾಾಮಸ್ಥರು, ಗ್ರಾಾಮದ ಸುತ್ತಲು ತನುಸ್ ಇಸ್ಪಾಾತ್, ವನ್ಯ ಸ್ಟೀಲ್, ತ್ರಿಿವಿಸ್ಟಾಾರ್ ,ಎಚ್.ಆರ್. ಜಿ. ಎಸ್.ವಿ. ಇಸ್ಪಾಾತ್ ಸೇರಿದಂತೆ ಅನೇಕ ಕಾರ್ಖಾನೆಗಳ ಪ್ರತಿನಿಧಿಗಳನ್ನು ಕರೆಯಿಸಿ, ಗ್ರಾಾಮ ಸುತ್ತಾಾಡಿಸಿದ್ದಾಾರೆ. ಶಾಲೆ, ಗುಡಿಗಳನ್ನು ಮತ್ತು ಮನೆಗಳನ್ನು ಸುತ್ತಾಾಡಿ, ಬಂದಿರುವ ಕರಿಬೂದಿಯನ್ನು ಅವರ ಕೈಯೆಗೆ ಅಂಟಿಸಿ, ತೋರಿಸಿದ್ದಾಾರೆ.
ಗ್ರಾಾಮ ದೇವತೆಯ ದೇವಸ್ಥಾಾನದಲ್ಲಿ ಸಭೆ ಸೇರಿ, ನಮ್ಮೂರಿಗೆ ಉಸಿರುಗಟ್ಟುವ ವಾತಾವರಣ ಇದೆ. ಇಲ್ಲಿ ಬದುಕುವುದು ಅಸಾಧ್ಯವಾಗಿದೆ. ಕಾರ್ಖಾನೆಯ ತ್ಯಾಾಜ್ಯ ಸಂಸ್ಕರಣೆ ಮಾಡದೆ ಹಾಗೆ ಬಿಡುತ್ತಿಿರುವುದರಿಂದ ಅದು ಗ್ರಾಾಮ ಸೇರಿದಂತೆ ಸುತ್ತಮುತ್ತಲು ಪ್ರದೇಶದಲ್ಲೆೆಲ್ಲಾಾ ಹರಡುತ್ತಿಿದೆ. ಇದರಿಂದ ಬೆಳೆಗಳು ಬೆಳೆಯುತ್ತಿಿಲ್ಲ, ನಮಗೆ ಉಸಿರಾಡಲು ಆಗುತ್ತಿಿಲ್ಲ. ನಾನು ರೋಗಗಳು ಬರುತ್ತಿಿವೆ. ಆದ್ದರಿಂದ ಈ ತ್ಯಾಾಜ್ಯ ಸಂಸ್ಕರಣೆ ಮಾಡಿ, ಇಲ್ಲವೇ ಕಾರ್ಖಾನೆಯನ್ನೇ ಬಂದ್ ಮಾಡಿ ಎಂದು ತಾಕಿತು ಮಾಡಿದರು.
ಇದಕ್ಕೆೆ ಪ್ರತಿಕ್ರಿಿಯಿಸಿದ ಕಾರ್ಖಾನೆ ಪ್ರತಿನಿಧಿಗಳು, ಇಲ್ಲಿ ಇದಕ್ಕೆೆ ಆರು ತಿಂಗಳು ಸಮಯ ಬೇಕಾಗುತ್ತದೆ. ಹೀಗಾಗಿ, ಸಮಯಾವಕಾಶ ನೀಡಿ ಎಂದರು. ಇದರಿಂದ ಆಕ್ರೋೋಶಗೊಂಡ ಗ್ರಾಾಮಸ್ಥರು, ಇಂತಹ ಸಮಯ ಸಾಧಕತೆ ಬೇಡ. ಈ ಹಿಂದೆ ಹಲವಾರು ಬಾರಿ ನಾವು ಮನವಿ ಸಲ್ಲಿಸಿದ್ದೇವೆ. ನೀವು ಯಾಕೆ ಕ್ರಮವಹಿಸಿಲ್ಲ. ಈಗ ನಾವು ಸಭೆ ಕರೆದ ಮೇಲೆ ಸಮಯ ಕೇಳುವುದು ಯಾವ ನ್ಯಾಾಯ. ಹಾಗಾದರೇ ಮೊದಲು ಕಾರ್ಖಾನೆ ಬಂದ್ ಮಾಡಿ, ತ್ಯಾಾಜ್ಯ ನಿಯಂತ್ರಣ ಮಾಡಿ ನಂತರ ಪ್ರಾಾರಂಭಿಸಿ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಕಾರ್ಖಾನೆ ಪ್ರತಿನಿಧಿಗಳನ್ನು ಗ್ರಾಾಮದ ಹಿರಿಯರು, ಮಹಿಳೆಯರು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮಿಿಂದ ನಾವು ನರಕದಲ್ಲಿ ಬದುಕುವಂತೆ ಆಗಿದೆ. ನಿಮಗೆ ಕನಿಷ್ಠ ಕಾಳಜಿಯೂ ಇಲ್ಲ. ನಾವು ಇಲ್ಲಿ ಬದುಕಲು ಆಗದಂತೆ ಆಗಿದೆ. ಹೀಗಾಗಿ, ನೀವು ಬಂದ್ ಮಾಡಿಬಿಡಿ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಗ್ರಾಾಮಸ್ಥರ ಮಧ್ಯಸ್ಥಿಿಕೆಯಲ್ಲಿ ತಕ್ಷಣವೇ ಹೊರಸೂಸುವ ತ್ಯಾಾಜ್ಯ ನಿಯಂತ್ರಣ ಮಾಡಬೇಕು, ಇಲ್ಲದಿದ್ದರೇ ಕಾರ್ಖಾನೆಯನ್ನೇ ಬಂದ್ ಮಾಡಬೇಕು ಎನ್ನುವ ಷರತ್ತು ವಿಧಿಸಿ, ಸಭೆ ಮೊಟಕುಮಾಡಲಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ