Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎರಡು ದಿನಗಳ ಹಾರಾಡುವ ಬೆಳದಿಂಗಳ ಯಾನ ಸಂಪನ್ನ ಪಕ್ಷಿಗಳ ಪೋಟೊ ಲೋಕದಲ್ಲಿ ವಿಹರಿಸಿದ ಮಕ್ಕಳು - ಪಾಲಕರು

ಸುದ್ದಿಮೂಲ ವಾರ್ತೆ ರಾಯಚೂರು, ಜ.18:
ಅರೇ ಇದು ನಮ್ಮನೆ ಮರದಲ್ಲಿ ನೋಡಿದ ಪಕ್ಷಿಿ ಅಲ್ಲವೇ, ಇದೇನು ಹೊಸತಿದೆಯಲ್ಲ ..ಇದು ಗುಬ್ಬಿಿ ಅಲ್ಲವೇ, ಅಲ್ಲೋೋಡು ಬಾತು ಕೋಳಿ , ಪರಿವಾಳ ತರ ಇದೇಯಲ್ಲಘಿ....
ಹೀಗೆ ಭಾನುವಾರ ಪಕ್ಷಿಿಗಳ ೆಟೊ ಪ್ರದರ್ಶನದಲ್ಲಿ ಮಕ್ಕಳು, ಪೋಷಕರು ಅಚ್ಚರಿ ವ್ಯಕ್ತಪಡಿಸಿದ ಪರಿ.
ರಾಯಚೂರಿನ ವಿಶಾಲವಾಗಿರುವ ಟ್ಯಾಾಗೋರ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಪಕ್ಷಿಿ ಪ್ರೇಮಿಯೂ, ಸಾಹಿತಿಯೂ, ವ್ಯಂಗ್ಯ ಚಿತ್ರಕಾರರೂ ಆಗಿರುವ ಈರಣ್ಣ ಬೆಂಗಾಲಿ ಅವರು ಕಳೆದ 10 ವರ್ಷಗಳಿಂದ ತಮ್ಮ ಕ್ಯಾಾಮರಾದಲ್ಲಿ ರಾಯಚೂರು ಸುತ್ತಮುತ್ತಲೂ ಸೆರೆ ಹಿಡಿದ ವಿವಿಧ ಬಗೆಯ ಪಕ್ಷಿಿಗಳ ೆಟೊ ಪ್ರದರ್ಶನಕ್ಕೆೆ ಉತ್ತಮ ಪ್ರತಿಕ್ರಿಿಯೆ ವ್ಯಕ್ತವಾಯಿತು.
ಇಂದಿನ ಮಕ್ಕಳಿಗೆ ತಮ್ಮ ಪಾಠ,ಮನೆಗೆಲಸ, ನೃತ್ಯಘಿ, ಸಂಗೀತ ಹೀಗೆ ಹಲವು ಕಾರ್ಯಗಳಲ್ಲಿ ಬ್ಯುಸಿಯಾಗಿ ಪರಿಸರದಲ್ಲಿರುವ ವಿವಿಧ ಬಗೆಯ ಪಕ್ಷಿಿಗಳನ್ನೆೆ ನೋಡದೆ ಅವೆಲ್ಲವನ್ನೂ ಮೋಬೈಲ್‌ನಲ್ಲಿ ನೋಡುವಂತಾಗಿತ್ತುಘಿ. ಇದೀಗ ಹಲವು ಪಕ್ಷಿಿಗಳ ಪರಿಚಯ ಮಾಡಿಕೊಳ್ಳುವ ಭಾಗ್ಯ ಒದಗಿ ಬಂದಿತ್ತುಘಿ.
ಭಾನುವಾರ ರಜೆಯಾಗಿದ್ದರಿಂದ ಪೋಷಕರು, ಪಕ್ಷಿಿ ಪ್ರೇಮಿಗಳು ಆಗಮಿಸಿ ನಿತ್ಯ ನೋಡಿದ, ಬಹುದಿನಗಳಿಂದಲೂ ನೋಡದೆ ಇರುವ ಪಕ್ಷಿಿಗಳ ನೋಡಿ ಅವುಗಳ ಹೆಸರು ನೋಡಿ ಒಹೋ ಈ ಪಕ್ಷಿಿಗೆ ಈ ಹೆಸರೇ ಎಂದು ಉದ್ಘಾಾರವೂ ತೆಗೆದರು.
ಮಕ್ಕಳು ಸಹಿತ ಬಗೆಬಗೆಯ ಪಕ್ಷಿಿಗಳ ವೀಕ್ಷಿಿಸಿ ತಮ್ಮ ಪೋಷಕರಿಂದ ಆ ಪಕ್ಷಿಿಯ ಹೆಸರು ಕೇಳಿ ತಿಳಿದರೆ, ಇದೆಲ್ಲಿ ತೆಗೆದಿದ್ದು ಎಂದು ಬೆಂಗಾಲಿ ಅವರನ್ನು ಕೇಳಿ ತಿಳಿದುಕೊಳ್ಳುತ್ತಿಿರುವುದು ಅವರ ಪಕ್ಷಿಿಗಳ ಮೇಲಿನ ಆಸಕ್ತಿಿಘಿ, ಕುತೂಹಲ ಮನವರಿಕೆ ಮಾಡಿಕೊಡುವಂತಿತ್ತುಘಿ.
ಶನಿವಾರ ಹಾಗೂ ಭಾನುವಾರ ಪಕ್ಷಿಿಗಳ ಪ್ರದರ್ಶನ ಮಾಹಿತಿ ಪಡೆದು ದೌಡಾಯಿಸಿ ವೀಕ್ಷಿಿಸಿ ಮನೆಗೆ ಮರಳುವಾಗ ಸಂತಸದ ಜೊತೆಗೆ ಈ ಪಕ್ಷಿಿ ಅಲ್ಲಿ ನೋಡಿದ್ದೇವಲ್ಲಘಿ, ಇದು ನಮ್ಮ ಮನೆ ಮರದ ಮೇಲೆ ಕುಳಿತಿತ್ತುಘಿ. ಇದು ನಮ್ಮ ಊರಿನ ಕೆರೆ ದಡದಲ್ಲಿ ಕಂಡು ಬರುತ್ತಿಿತ್ತು ಎಂಬ ಮಾತುಗಳು ಜೋರಾಗಿದ್ದವು.
ಇಂದಿನ ಪಕ್ಷಿಿಗಳ ೆಟೊ ಪ್ರದರ್ಶನಕ್ಕೆೆ ಈರಣ್ಣ ಬೆಂಗಾಲಿ ಅವರಿಗೆ ಪ್ರಯತ್ನ ವೆಲ್‌ೇರ್ ಟ್ರಸ್‌ಟ್‌ ಸಹಯೋಗ ನೀಡಿ ಹಾರಾಡುವ ಬೆಳದಿಂಗಳು ಎಂಬ ಶೀರ್ಷಿಕೆಯಡಿ ಪ್ರದರ್ಶನಕ್ಕೆೆ ಜೊತೆಯಾಗಿ ನಿಂತಿತ್ತುಘಿ.
ಎರಡು ದಿನಗಳ ಕಾಲ ರಾಯಚೂರು ಸುತ್ತಮುತ್ತಲಿನ ಮರ್ಚೆಡ್, ಮನ್ಸಲಾಪೂರು ಕೆರೆ, ಚಂದ್ರಬಂಡಾ, ಬೋಳಮಾನದೊಡ್ಡಿಿ ರಸ್ತೆೆಯಲ್ಲಿ ಮಲಿಯಾಬಾದ್ ಭಾಗದಲ್ಲಿ ತಮ್ಮ ಕ್ಯಾಾಮರಾದಲ್ಲಿ ಸೆರೆ ಹಿಡಿದ ಪಕ್ಷಿಿಗಳ ೆಟೊ ಜನರಿಗೆ ತೋರಿಸಬೇಕೆಂಬ ಬಹುದಿನದ ಕನಸು ಈ ಮೂಲಕ ಈಡೇರಿದೆ ಎಂದು ಈರಣ್ಣ ಬೆಂಗಾಲಿ ಹರ್ಷ ವ್ಯಕ್ತಪಡಿಸಿದರು. ಪರಿಸರ ಉಳಿಯಬೇಕಾದರೆ ಪಕ್ಷಿಿಗಳನ್ನೂ ಪ್ರೋೋತ್ಸಾಾಹಿಸಬೇಕಿದೆ, ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.
ಒಟ್ಟಾಾರೆ ಎರಡು ದಿನಗಳ ಕಾಲ ಪಕ್ಷಿಿಗಳ ೆಟೊ ಪ್ರದರ್ಶನಕ್ಕೆೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಆಶಾದಾಯಕ ಬೆಳವಣಿಗೆ ಎನ್ನುವಂತಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ