ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.10:
ಸಂಡೂರು ಪೊಲೀಸ್ ಠಾಣಾ ವ್ಯಾಾಪ್ತಿಿಯ ಎನ್.ಎಂ.ಡಿ.ಸಿ ಸಿ-ಬಾ ್ಲಕ್ನಿಂದ ಆಕ್ರಮವಾಗಿ ಕಬ್ಬಿಿಣದ ಅದಿರನ್ನು ಸಾಗಣೆ ಮಾಡುತ್ತಿಿದ್ದ ಟಿಪ್ಪರ್ ಲಾರಿಯು ಬಾಬಯ್ಯ ಕ್ರಾಾಸ್ ಟೋಲ್ ಗೇಟ್ ಹತ್ತಿಿರ ಪತ್ತೆೆಯಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಿ ನ್ಯಾಾಯಾಂಗ ಬಂಧನಕ್ಕೆೆ ಒಪ್ಪಿಿಸಲಾಗಿದೆ.
ಬಂಧಿತ ಆರೋಪಿಯು ನಾಗಲಾಪುರ ಗ್ರಾಾಮ ನಿವಾಸಿ ತಿಪ್ಪೇಸ್ವಾಾಮಿ. ಆರೋಪಿಯು ಎನ್ಎಂಡಿಸಿಯ ಸಿ-ಬ್ಲಾಾಕ್ ನಿಂದ ಅಕ್ರಮವಾಗಿ ಕಬ್ಬಿಿಣದ ಅದಿರನ್ನು ಜ.16 ರಂದು ಕದ್ದು ನೆರೆಯ ಆಂಧ್ರ ಪ್ರದೇಶದ ನೇಮಕಲ್ಲು ಬಳಿ ಇರುವ ಶ್ರೀ ಸಾಯಿ ಬಾಲಾಜಿ ಸ್ಪಾಾಂಜ್ ಐರನ್ ಇಂಡಿಯ ಪ್ರೈವೇಟ್ ಲಿಮಿಟೆಡ್ ಮತ್ತು ಬಳ್ಳಾಾರಿಯ ಸಿರಿವಾರ ಗ್ರಾಾಮದ ಬಳಿ ಇರುವ ನೋಬಲ್ ಇಸ್ಪಾಾತ್ ಅಂಡ್ ಎನರ್ಜೀಸ್ ಲಿಮಿಟೆಡ್ ್ಯಾಕ್ಟರಿಗಳಿಗೆ ಸಾಗಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಾನೆ.
ಪೊಲೀಸರು ಸಾಯಿ ಬಾಲಾಜಿ ಸ್ಪಾಾಂಜ್ ಐರನ್ ಇಂಡಿಯ ಪ್ರೈವೇಟ್ ಲಿಮಿಟೆಡ್ಗೆ ಹೋಗಿ, ್ಯಾಕ್ಟರಿಯಿಂದ 1,050 ಮೆಟ್ರಿಿಕ್ ಟನ್ ಕಬ್ಬಿಿಣದ ಅದಿರು ಹಾಗೂ ನೋಬಲ್ ಇಸ್ಪಾಾತ್ ಅಂಡ್ ಎನರ್ಜೀಸ್ ಲಿಮಿಟೆಡ್ ್ಯಾಕ್ಟರಿಯಿಂದ 1,437 ಮೆಟ್ರಿಿಕ್ ಟನ್ ಕಬ್ಬಿಿಣದ ಅದಿರನ್ನು ಮತ್ತು ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆೆ ಪಡೆದಿದ್ದಾಾರೆ.
ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

