ಸುದ್ದಿಮೂಲ ವಾರ್ತೆ ಕವಿತಾಳ ಜ.14:
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರವೇ (ಪ್ರವೀಣ್ ಕುಮಾರ ಶೆಟ್ಟಿಿ ಬಣದ) ಸಮೀಪದ ಪಾಮನಕಲ್ಲೂರು ಹೋಬಳಿ ಘಟಕದ ಅಧ್ಯಕ್ಷ ರಮೇಶ ಗಂಟ್ಲಿಿ ಅವರು ಗ್ರಾಾಮ ಪಂಚಾಯಿತಿ ಪಿಡಿಒ ಮಲ್ಲಯ್ಯ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಪಾಮನಕಲ್ಲೂರು ಗ್ರಾಾಮದಲ್ಲಿ ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆೆ ನಿವಾರಣೆಗೆ ಇರಕಲ್ ಕೆರೆಯ ನೀರು ಸರಬರಾಜು ಮಾಡುವುದು, ಬಸ್ ನಿಲ್ದಾಾಣದ ಹತ್ತಿಿರ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆೆ, ಚರಂಡಿ ವ್ಯವಸ್ಥೆೆ, ಉದ್ಯೋೋಗ ಖಾತ್ರಿಿ ಕೆಲಸ ನೀಡುವುದು, ಸಿಸಿ ರಸ್ತೆೆ, ಕುಡಿಯುವ ನೀರು ಸರಬರಾಜು, ಶಾಲಾ ಕಾಂಪೌಂಡ್ ನಿರ್ಮಾಣ, ಸಂತೆ ಮಾರ್ಕೆಟ್ ನಲ್ಲಿ ೆಕಸ್ ಲೈಟ್ ಅಳವಡಿಸುವುದು ಮತ್ತಿಿತರ ಬೇಡಿಕೆಗೆ ಒತ್ತಾಾಯಿಸಲಾಯಿತು.
ಸಂಘಟನೆಯ ಗೌರವ ಅಧ್ಯಕ್ಷ ಶಿವಾನಂದ ಹೂಗಾರ, ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿಿ, ಯಮನಪ್ಪ, ದುರುಗಣ್ಣ, ಕೀರಪ್ಪ, ಮತ್ತು ಹುಸೇನಪ್ಪ ಇದ್ದರು.
ಪಾಮನಕಲ್ಲೂರು : ವಿವಿಧ ಸೌಲಭ್ಯಗಳಿಗೆ ಕರವೇ ಆಗ್ರಹ

