ಸುದ್ದಿಮೂಲ ವಾರ್ತೆ ಸಿರುಗುಪ್ಪ, ೆ.04:
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ, ಸಿರಿಗೇರಿ ಮತ್ತು ಸಿರುಗುಪ್ಪ ಪೊಲೀಸ್ ಠಾಣೆಯ ವ್ಯಾಾಪ್ತಿಿಯಲ್ಲಿ ಪಡಿತರ ಅಕ್ಕಿಿಯನ್ನು ಅಕ್ರಮವಾಗಿ ಸಾಗಿಸುತ್ತಿಿದ್ದವರನ್ನು ಬಂಧಿಸಿ, ನ್ಯಾಾಯಾಂಗಕ್ಕೆೆ ಒಪ್ಪಿಿಸಿದ್ದಾಾರೆ.
ತೆಕ್ಕಲಕೋಟೆ ಪಟ್ಟಣದಲ್ಲಿ ಅಕ್ರಮವಾಗಿ ದಾಸ್ತಾಾನು ಮಾಡಿದ್ದ ಪಡಿತರ ಅಕ್ಕಿಿ ಸ್ಥಳದ ಮೇಲೆ ಪೊಲೀಸ್ ಅಧಿಕಾರಿಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ, ರೂ 1,46,970 /- ಮೌಲ್ಯದ 63 ಕ್ವಿಿಂಟಾಲ್ 90 ಕೆ.ಜಿ ಪಡಿತರ ಅಕ್ಕಿಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ನಿಸಾರ್ ಅಹಮದ್ ತೆಕ್ಕಲಕೋಟೆ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಅಕ್ರಮ ಪಡಿತರ ವಶಕ್ಕೆ ; ಪ್ರಕರಣಗಳ ದಾಖಲು

