ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.07:
ಅಲ್ಲೀಪುರದ ಕುಡಿಯುವ ನೀರಿನ ಕೆರೆಯಿಂದ ಬಳ್ಳಾಾರಿ ನಗರಕ್ಕೆೆ ಕುಡಿಯುವ ನೀರು ಪೂರೈಸುವ ನಾಲ್ಕು ದಶಕಗಳ ಹಳೆಯದಾದ ಪೈಪ್ಲೈನ್ ಪಾರ್ವತಿ ನಗರದ ಮುಖ್ಯ ರಸ್ತೆೆಯಲ್ಲಿ ಶನಿವಾರ ನಸುಕಿನಲ್ಲಿ ಹೊಡೆದು ಹೋಗಿದಲ್ಲಿ, ದುರಸ್ತಿಿ ಕಾರ್ಯವು ತಕ್ಷಣವೇ ಪ್ರಾಾರಂಭವಾಗಿದೆ. ಪೈಪ್ಲೈನ್ ಹೊಡೆದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗಿದೆ.
ಬಳ್ಳಾಾರಿ ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಎಸ್. ಮಂಜುನಾಥ ಅವರು, 40 ವರ್ಷಗಳ ಹಳೆಯದಾದ ಪೈಪ್ಲೈನ್ ಒಡೆದಿದೆ. ಪೈಪ್ಲೈನ್ ದುರಸ್ತಿಿ ಕಾಮಗಾರಿಯನ್ನು ತಕ್ಷಣವೆ ಕೈಗೊಳ್ಳಲಾಗಿದೆ. ಬಳ್ಳಾಾರಿ ನಗರಕ್ಕೆೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಂದತೆ ಮುನ್ನೆೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪೈಪ್ಲೈನ್ ಒಡೆದು ನೀರು ಪೋಲು : ತಕ್ಷಣವೇ ದುರಸ್ತಿ ಪ್ರಾರಂಭ

