ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.11:
ಬಳ್ಳಾಾರಿ ಮಹಾನಗರ ಪಾಲಿಕೆಯ ಬಜೆಟ್ ಮಂಡನೆಗೆ ನಿಗದಿ ಮಾಡಿರುವ ೆಬ್ರವರಿ 16ರ ಸೋಮವಾರದ ದಿನವನ್ನು ಮುಂದೂಡಲು ಆಗ್ರಹಿಸಿ ಮಹಾನಗರ ಪಾಲಿಕೆ ಸದಸ್ಯರು ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದ್ದಾಾರೆ.
ಮೂರನೇ ವಾರ್ಡ್ನ ಪಾಲಿಕೆ ಸದಸ್ಯ ಎಂ. ಪ್ರಭಂಜನಕುಮಾರ್ ಅವರ ನೇತೃತ್ವದಲ್ಲಿ ಹಲವು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪಿ. ಗಾದೆಪ್ಪ ಅವರು, ಕಾರ್ಪೊರೇಟರುಗಳ ಸಭೆಯನ್ನು ನಡೆಸಿಲ್ಲ. ವಾರ್ಡ್ಗಳಲ್ಲಿ ಇರುವ ಸಮಸ್ಯೆೆಗಳು ಮತ್ತು ಅಭಿವೃದ್ಧಿಿಯ ಕುರಿತು ಚರ್ಚೆ ನಡೆಸಿಲ್ಲ. ಬಜೆಜ್ ಸಿದ್ಧತಾ ಪೂರ್ವಭಾವಿ ಸಭೆಯು ಕಾರ್ಪೊರೇಟರುಗಳು ಇಲ್ಲದೇ ನಡೆಯಿತು. ಕಾರಣ ಬಜೆಟ್ ಮಂಡನೆ ಮಾಡುವ ಸಭೆ ಮುಂದೂಡಬೇಕು ಎಂದು ಅಹವಾಲು ಸಲ್ಲಿಸಿರುವ ಕಾರ್ಪೊರೇಟರುಗಳು ಆಯುಕ್ತರಲ್ಲಿ ಮನವಿ ಮಾಡಿದ್ದಾಾರೆ.ಬಜೆಟ್
ಬಜೆಟ್ ಸಭೆ ಮುಂದೂಡಲು ಮನವಿ

