ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.22:
ಸನತಾನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲಾ ಧರ್ಮಗಳ ಬುನಾದಿ ಹಿಂದೂ ಧರ್ಮ. ಗುಲಾಮಿ ಸಂತತಿ ಇನ್ನೂ ಉಳಿದಿರುವುದರಿಂದ ಧರ್ಮಕ್ಕೆೆ ಅಲ್ಪಸ್ವಲ್ಪ ವಿರೋಧವ್ಯಕ್ತವಾಗುತ್ತಿಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಾಂತ ಸಂಚಾಲಕ ಸತೀಶ್ ಪೂಜಾರಿ ಗುಡುಗಿದರು,
ತಾಲ್ಲೂಕಿನ ಬೆಣ್ಣಿಿಹಳ್ಳಿಿ ಗ್ರಾಾಮದ ಕೆಬಿಜೆ ್ರೌಢಶಾಲೆಯಲ್ಲಿ ಗ್ರಾಾಮದ ಹಿಂದೂ ಸಮ್ಮೇಳನ ಸಮಿತಿ ಶನಿವಾರ ಅಯೋಜಿಸಿದ್ದ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ ಭಾಷಣಕಕಾರರಾಗಿ ಮಾತನಾಡಿದ ಅವರು. ಕಾಲೇಜು ಶಿಕ್ಷಣದಲ್ಲಿ ಶೇ50ರಷ್ಟು ವಿದ್ಯಾಾರ್ಥಿಗಳು ಡ್ರಗ್ಸ್ ಹಾಗೂ ಲವ್ವ್ ಜಿಹಾದ್ಗಳಿಗೆ ಬಲಿಪಶುವಾಗುತ್ತಿಿದ್ದಾರೆ ಹಿಂದೂ ಮಾತೆಯರು ಜಾಗೃತರಾಗಬೇಕು ಅದರಲ್ಲೂ ಆಚಾರ, ವಿಚಾರ ಹಿಂದೂ ಸಂಸ್ಕೃತಿ ಉಳಿವಿನಲ್ಲಿ ಮಾತೆಯರ ಪಾತ್ರ ಅತ್ಯಂತ ಮುಖ್ಯ,ಹಿಂದೂ ಸಮ್ಮೇಳನ ಹಮ್ಮಿಿಕೊಂಡಿರುವುದು ಹಿಂದೂಗಳ ಒಗ್ಗಟ್ಟಿಿಗಾಗಿ ವಿನಹ ಯಾರ ವಿರುದ್ಧವಲ್ಲ. ಜಾತಿ ಮತ ಭೇಧ ದೂರ ಮಾಡಿ ಹಿಂದೂಗಳ ಐಕ್ಯತಾ ಹಾಗೂ ಭಾರತ ವಿಶ್ವ ಗುರುವಾಗುವ ಮಹತ್ತರದ ಉದ್ದೇಶ ಆರ್ಎಸ್ಎಸ್ನ ಗುರಿಯಾಗಿದೆ. ಶಾಸ ಪರಂಪರೆ ವಿಶ್ವಕ್ಕೆೆ ತಿಳಿಸಬೇಕಾಗಿದೆ ಎಂದರು.
ಛತ್ರಪತಿ ಶಿವಾಜಿ ಅವರ ಪರಾಕ್ರಮ ಹಿಂದೂಗಳ ಐಕ್ಯತೆತೆಗಾಗಿ ಮುಡಿಪಾಗಿತ್ತು. ಇತಿಹಾಸ ತಿಳಿಯದ ಮೂಡರು ಅವರ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿ ರುವುದು ಅವಹೇಳನ ಮಾಡಿರುವುದಕ್ಕೆೆ ತಕ್ಕ ಉತ್ತರ ನೀಡುವ ಕಾಲ ಸನ್ನಿಿಹಿತವಾಗಿದೆ.
ಷ.ಬ್ರ. ಶ್ರೀ ಪಂಚಾಕ್ಷರಿ ಶಿವಚಾರ್ಯ ಮಹಾಸ್ವಾಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ರೈತರು ಧಣಿಗಳಂತೆ ಮೆರೆಯಬೇಕು. ವಿಜಯನಗರ ಜಿಲ್ಲೆ ಸಾಮಾನ್ಯವಾದುದಲ್ಲ. ಮಹನೀಯರನ್ನು ಕಂಡ ನಾಡು. ಹಿಂದೂ ಸಂಸ್ಕೃತಿಯ ನೆಲೆಬೀಡು ಎಂದರು.
ಕಾರ್ಯಕ್ರಮಕ್ಕೂ ಮುಂಚೆ ಗ್ರಾಾಮದಲಿ ್ಲ ಹಿಂದೂ ಸಮ್ಮೇಳನ ಬೃಹತ್ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ,ಷ.ಬ್ರ. ಶ್ರೀ ಪಂಚಾಕ್ಷರಿ ಶಿವಚಾರ್ಯ ಸ್ವಾಾಮಿ, ಪ್ರಭುಸ್ವಾಾಮಿಗಳು, ಹಿಂದೂ ಸಮ್ಮೇಳನದ ತಾಲೂಕು ಅಧ್ಯಕ್ಷ ಬಣಕಾರ ರೇವಣಸಿದ್ದಪ್ಪ, ಕಾರ್ಯದರ್ಶಿ ಸುರೇಂದ್ರ ಬಾಬು, ಆರ್ಎಸ್ಎಸ್ ಕುಟುಂಬ ಪ್ರಭೋದನ ಪ್ರಮುಖ್ ಕೃಷ್ಣಮೂರ್ತಿ, ಆರ್ಎಸ್ಎಸ್ ತಾಲೂಕು ಕಾರ್ಯವಾಹಕ ಗೌಳಿ ಪಶುಪತಿ, ಮುಖಂಡರಾದ ಜಿ.ನಂಜನಗೌಡ, ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಮುತ್ತಿಿಗಿ ವಾಗೀಶ್, ಕಡೇಮನಿ ಸಂಗಮೇಶ, ಕಾರ್ಯಕಾರಿ ಸಮಿತಿ ಸದಸ್ಯರಾದ ಗೌರಿಹಳ್ಳಿಿ ನಾಗರಾಜ, ಚಿರಸ್ತಹಳ್ಳಿಿ ಮೌನೇಶ್ ಬಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉದಯ್ ಕುಮಾರ್, ಹಾಗೂ ಇತರರು ಭಾಗವಹಿಸಿದ್ದರು.
ಸನಾತನ ಧರ್ಮ ನಾಶ ಮಾಡಲು ಸಾಧ್ಯವಿಲ್ಲ : ಸತೀಶ್ ಪೂಜಾರ್

