ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ನಗರದಲ್ಲಿ ರಾಯಚೂರು ಜಿಲ್ಲಾ ಹಾಗೂ ತಾಲ್ಲೂಕು ಹೂಗಾರ್ ಸಮಾಜದ ಸಂಘದಿಂದ ಹಮ್ಮಿಿಕೊಂಡಿದ್ದ ಅಕ್ಷರದ ಮಾತೆ ಸಾವಿತ್ರಿಿಬಾಯಿ ುಲೆ ಜಯಂತಿ ಆಚರಿಸಲಾಯಿತು.
ಇಂದು ನಗರದ ಹೊರವಲಯದ ನವೋದಯ ವೈದ್ಯಕೀಯ ಕಾಲೇಜು ಮುಂಭಾಗದ ಸಾವಿತ್ರಿಿಬಾಯಿುಲೆ ವೃತ್ತದಲ್ಲಿ ಮಾತೆಗೆ ಪೂಜೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ರವೀಂದ್ರ ಜಲ್ದಾಾರ ಸಮಾಜ ಸುಧಾರಕರನ್ನು, ಶರಣರನ್ನು ಯಾವುದೆ ಸಮುದಾಯ ಕಟ್ಟಿಿ ಹಾಕದೆ ಎಲ್ಲರ ಒಟ್ಟಿಿಗೆ ಸೇರಿ ಅವರ ಸ್ಮರಿಸುವ ಕಾರ್ಯ ಆಗಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾಾರ್ ಹೇಳಿದರು.
ದುರ್ಬಲ, ಶೋಷಿತ ಸಮುದಾಯಕ್ಕೆೆ ಮೊದಲ ಅಕ್ಷರ ನೀಡಿದ ಮಾತೆಯ ಸ್ಮರಿಸುವ ಮೂಲಕ ಸೂಕ್ತ, ಸರಳ ಆಚರಣೆ ಮಾಡುವ ಸುಸಂಸ್ಕೃತ ಇತಿಹಾಸ ಇರುವ ಹೂಗಾರರು ಎಲ್ಲ ಸಮುದಾಯ ದವರ ಜೊತೆ ಶಿಸ್ತು ಒಗ್ಗಟ್ಟಿಿನ ಕೆಲಸ ಮಾಡುತ್ತಿಿದ್ದಾರೆ ಎಂದು ಶ್ಲಾಾಘಿಸಿದರು.
ಈ ಸಂದರ್ಭದಲ್ಲಿ ಹೂಗಾರ ಸಮಾಜದ ಹಿರಿಯರಾದ ಉಗ್ರನರಸಿಂಹಪ್ಪ ಹೂಗಾರ ದಿನ್ನಿಿ, ಜಿಲ್ಲಾ ಹೂಗಾರ ಸಮಾಜದ ಅಧ್ಯಕ್ಷ ಈರಣ್ಣ ಹೂಗಾರ, ಅಖಂಡ ಕರ್ನಾಟಕ ಹೂಗಾರ ಸಂಘದ ರಾಜ್ಯಾಾಧ್ಯಕ್ಷ ಬಸವರಾಜ ಹೂಗಾರ, ರಾಯಚೂರು ತಾಲೂಕಾಧ್ಯಕ್ಷ ಶಶಿಧರ ಹೂಗಾರ ಮಟಮಾರಿ, ಬಸವರಾಜ ಹೂಗಾರ ತಲಮಾರಿ, ರವಿಕುಮಾರ್ ವಕೀಲರು,ಮಹಾದೇವ ಹೂಗಾರ ತಲಮಾರಿ, ದಂಡಪ್ಪಬಿರಾದಾರ,ಸಾವಿತ್ರಿಿ ಬಾಯಿುಲೆ ಶಿಕ್ಷಕಿಯರ ಸಂಘದ ಪ್ರ.ಕಾರ್ಯದರ್ಶಿ ಕೆ.ವಿಜಯ ಲಕ್ಷ್ಮಿಿ, ಶಾರದಾ, ಶಿಲ್ಪ ಬಿರಾದಾರ್, ಜಯಲಕ್ಷ್ಮಿಿ, ಸುಮಾ, ಮಹೇಶ್ವರಿ, ಲಕ್ಷ್ಮಿಿ, ಕಲ್ಪನಾ, ತೋಟಮ್ಮ, ಸುನಿತಾ, ಗೀತಾಂಜಲಿ ಮತ್ತಿಿತರರು ಉಪಸ್ಥಿಿತರಿದ್ದರು.
ಹೂಗಾರ ಸಮಾಜದಿಂದ ಸಾವಿತ್ರಿ ಬಾಯಿ ುಲೆ ಜಯಂತಿ ಆಚರಣೆ ಸಮಾಜ ಸುಧಾರಕರ ಎಲ್ಲರೂ ಸ್ಮರಿಸಬೇಕು – ಜಲ್ದಾರ್

