ಸುದ್ದಿಮೂಲ ವಾರ್ತೆ ರಾಯಚೂರು, ಜ.03:
ರಾಯಚೂರು ಜಿಲ್ಲಾ ನ್ಯಾಾಯವಾದಿಗಳ ಸಂಘದಿಂದ ಅಕ್ಷರ ಮಾತೆ ಸಾವಿತ್ರಿಿಬಾಯಿ ುಲೆ ಅವರ ಜಯಂತಿ ಆಚರಿಸಲಾಯಿತು.
ಇಂದು ಸಂಘದ ಕಚೇರಿಯಲ್ಲಿ ಹಮ್ಮಿಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ-ಕಿರಿಯ ನ್ಯಾಾಯವಾ ದಿಗಳು ಮಾತೆಯ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಿ ನಮಿಸಿದರು. ಸಾವಿತ್ರಿಿಬಾಯಿುಲೆ ಅವರು ಅಂದಿನ ದುರ್ಬಲ ಸಮುದಾಯದವರಿಗೆ ಅದರಲ್ಲೂ ಮಹಿಳೆಯರಿಗೆ ಶಿಕ್ಷಣ ಕೊಡಿಸುವಲ್ಲಿ ಪಟ್ಟ ಪರಿಶ್ರಮದ ಬಗ್ಗೆೆ ಮೆಲಕು ಹಾಕಿ ಮಾತೆಯ ಸಾಧನೆಯ ಸ್ಮರಿಸಿದರು. ಮೌಢ್ಯತೆಗಳ ವಿರುದ್ದ ಧ್ವನಿ ಎತ್ತಿಿ 18 ಶಾಲೆಗಳ ಆರಂಭಿಸಿದರು. ಸರ್ಕಾರಗಳು ಮಾತೆಯ ಆದರ್ಶಗಳೆ ನಮ್ಮ ಶಿಕ್ಷಣದ ಭಾಗವಾಗಿದ್ದು ಅವರ ತ್ಯಾಾಗ ಅನೇಕರಿಗೆ ಸ್ಪೂರ್ತಿದಾಯಕ ಎಂದರು.
ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ನಜೀರ್ ಅಹ್ಮದ್ ಶೇರ್ ಅಲಿ ವಹಿಸಿದ್ದರು.
ಕಾರ್ಯಕ್ರಮ ವಿಜಯಕುಮಾರ ಹೂಗಾರ, ಅಮೀನಗಡ ರಾಮಪ್ಪ, ಎಚ್.ಮರಿಯಪ್ಪ ವಕೀಲರು ಸೇವೆ ಸಲ್ಲಿಸಿದರು.
ವೇದಿಕೆಯಲ್ಲಿ ಪ್ರ.ಕಾರ್ಯದರ್ಶಿ ಲಕ್ಷ್ಮಣ ಭಂಡಾರಿ ಹಿರಿಯ ವಕೀಲರಾದ ಅಮಿನಗಡ ರಾಮಪ್ಪ, ರಾಜಕುಮಾರ ಚಿತ್ರಗಾರ, ಹನುಮಂತಪ್ಪ ಅತ್ತನೂರು, ಹಮೀದ್. ಎನ್.ಶಿವಶಂಕರ, ಶಿವುಕುಮಾರ ನಾಯಕ,ಎಚ್.ದೊಡ್ಡಪ್ಪ, ವಿಜಯಕುಮಾರ ಹೂಗಾರ, ಲಕ್ಷ್ಮೀಕಾಂತ್ ಈಡಿಗ, ಲಕ್ಷ್ಮಣ, ತಾಯಣ್ಣ, ಈಶ್ವರಪ್ಪ, ಎಂ ಭೀಮರಾಯ, ಭೀಮರಾಯ ಪಾಟೀಲ್, ಗೌರೀಶ್ ಸ್ವಾಾಮಿ, ಎಚ್.ಮರಿಯಪ್ಪ, ಜಿಎಸ್ ವೀರಭದ್ರಪ್ಪ, ಅಕ್ಬರ್ ಅತ್ತನೂರು, ಬಂಡಿ ಸಂಗಪ್ಪ, ಮಹೇಂದ್ರ ಪಾಟೀಲ, ಮಲ್ಲಣ್ಣ ಹರವಾಳ ಸೇರಿ ಅನೇಕ ಹಿರಿಯ ಕಿರಿಯ ಹಾಗೂ ಮಹಿಳಾ ವಕೀಲರು ಭಾಗವಹಿಸಿದರು.
ಸಾವಿತ್ರಿಬಾಯಿ ುಲೆ ಜಯಂತಿ ಆಚರಣೆ

