ಸುದ್ದಿಮೂಲ ವಾರ್ತೆ ರಾಯಚೂರು, ೆ.02:
ಭಾರೀ ಕುತೂಹಲ ಮೂಡಿಸಿದ್ದ ಇಲ್ಲಿನ ಪ್ರತಿಷ್ಟಿಿತ ವಾಸವಿ ಪತ್ತಿಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಆಯ್ಕೆೆಯ ಚುನಾವಣೆಯಲ್ಲಿ 13 ಜನರು ಆಯ್ಕೆೆಯಾಗಿದ್ದಾರೆ.
ರವಿವಾರ ನಡೆದ ಚುನಾವಣೆ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ದೇವನಪಲ್ಲಿ ಶ್ರೀನಿವಾಸ, ಕೆ.ಭೀಮಾಶಂಕರ, ನೆಲ್ಲೂರು ಶ್ರೀನಿವಾಸ, ಕೆ.ವಿ. ಮನೋಹರ, ಪಿ.ಗುಂಡಯ್ಯ, ಮಂಚಾಲ ಕಿರಣ ಕುಮಾರ್, ಶೆಟ್ಟಿಿ ನಾಗರಾಜ ಆಯ್ಕೆೆಯಾಗಿದ್ದಾರೆ.
ಪರಿಶಿಷ್ಟ ಜಾತಿ ಕ್ಷೇತ್ರದಿಂದ ಎಂ.ಸರೋಜಾ, ಪ.ಪಂಗಡ ಕ್ಷೇತ್ರದಿಂದ ಸುಭಾಷ ಬಾಬು ಸುಬೇದಾರ, ಹಿಂದುಳಿದ ವರ್ಗ ಎ. ಕ್ಷೇತ್ರದಿಂದ ಥನ್ ಶೇಖರನ್, ಹಿಂದುಳಿದ ವರ್ಗ ಬಿ.ಕ್ಷೇತ್ರದಿಂದ ಮಲ್ಲಿಕಾರ್ಜುನ ಗೌಡ, ಮಹಿಳಾ ಕ್ಷೇತ್ರದಿಂದ ಎಂ.ಆರ್. ಅಂಜಲಿ, ಸ್ವಾಾತಿ ಕೊಂಪಲ ಅವರು ಆಯ್ಕೆೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎನ್. ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಯಚೂರು ; ವಾಸವಿ ಪತ್ತಿನ ಸಹಕಾರ ಸಂಘಕ್ಕೆ 13 ನಿರ್ದೇಶಕರ ಆಯ್ಕೆ

