ಸುದ್ದಿಮೂಲ ವಾರ್ತೆ ಬಳಗಾನೂರು, ೆ.21:
ಶ್ರೀ ಸಿದ್ದರಾಮೇಸ್ವರ ಶಿಕ್ಷಣ ಸಂಸ್ಥೆೆಯ ವಿದ್ಯಾಾರ್ಥಿಗಳ ಸಾಧನೆ ಅದರ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದು ಶ್ರೀಬಸವೇಶ್ವರ ಸಂಯುಕ್ತ ಪ್ರೌೌಢಶಾಲೆಯ ಮುಖ್ಯಗುರು ಅಮರನಾಥ ಹಳ್ಳೂರು ಹೇಳಿದರು
ಪಟ್ಟಣದ ಶ್ರೀಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜನಲ್ಲಿ ದ್ವಿಿತೀಯ ಪಿಯುಸಿ ವಿದ್ಯಾಾರ್ಥಿಗಳಿಗಾಗಿ ಹಮ್ಮಿಿಕೊಂಡ ಬೀಳ್ಕೋೋಡುಗೆ, ಸ್ನೇಹಸಮ್ಮಿಿಲನ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು.
ಮಾಜಿ ಸಂಸದರಾದ ಲಿಂ ಶ್ರೀಸಿದ್ದರಾಮೇಶ್ವರಸ್ವಾಾಮಿಗಳು
ಶ್ರೀಬಸವೇಶ್ವರವಿದ್ಯಾಾವರ್ಧಕ ಸಂಸ್ಥೆೆಯ ಮೂಲಕ ಶಾಲೆಯನ್ನು ಸ್ಥಾಾಪಿಸಿದ್ದು ವಿದ್ಯಾಾರ್ಥಿ, ವಿದ್ಯಾಾರ್ಥಿನಿಯರಿಗೆ ಉನ್ನತಶಿಕ್ಷಣ ಪಡೆಯಲು ನೆರವಾಗುತ್ತಿಿದೆ ಎಂದರು.
ಕಾಲೇಜ ಪ್ರಾಾಚಾರ್ಯ ವೀರೇಶ ಬೆಳ್ಳಿಿಗನೂರು ಮಾತನಾಡಿ ಈಶಿಕ್ಷಣ ಸಂಸ್ಥೆೆಯು ಸಾವಿರಾರು ವಿದ್ಯಾಾರ್ಥಿಗಳ ಬಾಳಿನಲ್ಲಿ ಜ್ಞಾಾನದ ದೀಪ ಬೆಳಗಿಸಿದೆ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ,ಪಟ್ಟಣದ ಹಾಗೂ ಶಾಲೆಯ ೀರ್ತಿ ಬೆಳಗಿಸುವಂತೆ ಸಲಹೆ ನೀಡಿದರು.
ಸನ್ಮಾಾನ : ಇಂಡಿಯಾ ಬುಕ್ಆ್ ರೆಕಾರ್ಡಗೆ ಆಯ್ಕೆೆಯಾದ ಯುಕೆಜಿಯ ವಿದ್ಯಾಾರ್ಥಿ ಪ್ರೀತಮ್ ಸಗರಪ್ಪತಳವಾರ, ರಾಷ್ಟ್ರಮಟ್ಟದ ಖೋಖೋ ಕ್ರೀಡಾಪಟು ಮೌನೇಶ ನಾಗಪ್ಪನಾಯಕ್ ಹಾಗೂ ನಡಿಗೆ ಸ್ಪರ್ಧೇ ರಾಜ್ಯಮಟ್ಟದ ಕ್ರೀಡಾಪಟು ಕಾರ್ತಿಕ ಹನುಮಂತ ಸೇರಿ ಕಳೆದ ಸಾಲಿನಲ್ಲಿ ಹೆಚ್ಚುಅಂಕಗಳಿಸಿದ ಕಾಲೇಜ ವಿದ್ಯಾಾರ್ಥಿಗಳನ್ನು, ಮುಖ್ಯಅತಿಥಿಗಳನ್ನು, ಉಪನ್ಯಾಾಸಕರನ್ನು ಈ ಸಂಧರ್ಭದಲ್ಲಿ ಕಾಲೇಜುವತಿಯಿಂದ ಸನ್ಮಾಾನಿಸಿ ಗೌರವಿಸಲಾಯಿತು.
ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಸಾರ್ಥಕ ಸೇವೆ – ಹಳ್ಳೂರು

