ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ಅಮೃತ್ ಭರತ್ ಯೋಜನೆ ಅಡಿಯಲ್ಲಿ ರಾಯಚೂರು ರೈಲ್ವೆೆ ನಿಲ್ದಾಾಣ ಕಟ್ಟಡವನ್ನು ನೂತನವಾಗಿ ನಿರ್ಮಿಸಲಾಗಿದ್ದು ಡಿ.31ರಿಂದ ಟಿಕೆಟ್ ಕೌಂಟರ್ ಬದಲಿಸಲಾಗಿದೆ.
ತಾತ್ಕಾಾಲಿಕವಾಗಿ ಡಿ.31 ರಿಂದ ಟಿಕೆಟ್ ಕೌಂಟರ್ ಅನ್ನು ಸ್ವಾಾಗತ ನಾಮಲಕದ ಬಳಿಯ ುಡ್ ಟ್ರ್ಯಾಾಕ್ನಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಪ್ರಯಾಣಿಕರು ಸಹಕರಿಸಬೇಕಾಗಿ ಕೋರಲಾಗಿದೆ. ಅಲ್ಲದೆ, ನೂತನ ಕಟ್ಟಡ ನಿರ್ಮಾಣದ ಪ್ರಗತಿಯನ್ನು ರೈಲ್ವೆೆ ಸಲಹಾ ಸಮಿತಿ ಸದಸ್ಯರಾದ ಎಂ. ಮಾರೆಪ್ಪ , ಎ. ಚಂದ್ರಶೇಖರ, ರಮೇಶ್ ಬಗ್ರಚ್ ಜೈನ್ ಪರಿಶೀಲಿಸಿದ್ದಾಾರೆ.

