ಸುದ್ದಿಮೂಲ ವಾರ್ತೆ ಕಲಬುರಗಿ, ೆ.09:
ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸೀ ರೋಗ, ಅರಿವಳಿಕೆ, ಮಕ್ಕಳ ತಜ್ಞ ವೈದ್ಯರನ್ನು ಸಮರ್ಪಕವಾಗಿ ಬಳಕೆ ಮಾಡಲು ಪುನರ್ ಸಂಘಟನೆ ಮಾಡಿ ದಿನದ 24 ಗಂಟೆ ಕಾಲ ತಾಲೂಕಾ ಹಂತದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದರ ಮೂಲಕ ತಾಲೂಕಾ ಆಸ್ಪತ್ರೆೆಗಳನ್ನು ಬಲವರ್ಧನೆ ಮಾಡಲಾಗುತ್ತಿಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಹೊಸ ಕಚೇರಿ ಸಭಾಂಗಣದಲ್ಲಿ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಹಲವು ಸಿ.ಎಚ್.ಸಿ.ಯಲ್ಲಿ ವಿಶೇಷವಾಗಿ ತಾಯಿ-ಮಕ್ಕಳ ಅಸ್ಪತ್ರೆೆಯಲ್ಲಿ ಮಾಸಿಕ ಒಂದಂಕಿಯ ಹೆರಿಗೆ ಕಾಣುತ್ತೇವೆ. ಇಲ್ಲಿ ಕೆಲಸ ಕಡಿಮೆ ಇದ್ದು, ಇಲ್ಲಿನ ವೈದ್ಯರನ್ನು ತಾಲೂಕಾ ಆಸ್ಪತ್ರೆೆಗೆ ಶ್ಟಿ ಮಾಡಲಾಗುತ್ತದೆ ಎಂದರು.
ಒಟ್ಟಾಾರೆಯಾಗಿ ತಾಲೂಕಾ ಆಸ್ಪತ್ರೆೆಯಲ್ಲಿ ಕನಿಷ್ಟ ತಲಾ ಇಬ್ಬರು ಸೀ ರೋಗ, ಅರಿವಳಿಕೆ, ಮಕ್ಕಳ ತಜ್ಞ ವೈದ್ಯರು ಮತ್ತು ಓರ್ವ ರೇಡಿಯಾಲಾಜಿಸ್ಟ್ ಇರುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದ್ದು, ಈ ನಿಟ್ಟಿಿನಲ್ಲಿ ಈಗಾಗಲೆ ಕಾರ್ಯಕ್ರಮ ರೂಪಿಸಲಾಗಿದೆ. ಇದು ಅನುಷ್ಟಾಾನಗೊಂಡಲ್ಲಿ ಜಿಲ್ಲಾ ಆಸ್ಪತ್ರೆೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಾಯಪಟ್ಟರು.
ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಅರೋಗ್ಯ ಸುಧಾರಣೆಗೆ ಕಳೆದ ವರ್ಷ 1,100 ಕೋಟಿ ರೂ. ಅನುದಾನ ಒದಗಿಸಿದ್ದು, ಇದರಲ್ಲಿ ಆಸ್ಪತ್ರೆೆ ಮೇಲ್ದರ್ಜೆ, ಹೊಸದಾಗಿ ಪಿ.ಎಚ್.ಸಿ., ಸಿ.ಎಚ್.ಸಿ.ಸ್ಥಾಾಪನೆ, ಮೂಲಸೌಕರ್ಯ ಒಳಗೊಂಡಿದೆ. ಕಲಬುರಗಿಯಲ್ಲಿನ ಆಹಾರ ಮತ್ತು ಔಷಧ ಪ್ರಯೋಗಾಲಯ ಕಚೇರಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಹೊಸದಾಗಿ ಕಟ್ಟಡ ನಿರ್ಮಾಣಕ್ಕೆೆ ಪ್ರಸ್ತಾಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಇಂದಿನ ಸಭೆಯಲ್ಲಿ ನಿರ್ದೇಶನ ನೀಡಿದ್ದು, ಪ್ರಸ್ತಾಾವನೆ ಬಂದ ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
850 ಾರ್ಮಾಸಿಶಿಷ್ಟ್ ನೇಮಕ:
ಔಷಧ ನಿಯಂತ್ರಕ ಇಲಾಖೆಯಡಿ ಸುಮಾರು 850 ಾರ್ಮಾಸಿಷ್ಟ್, ಟೆಕ್ನಿಿಶಿಯನ್ ನೇಮಕ ಮಾಡಲಾಗುತ್ತಿಿದ್ದು, ಮುಂದಿನ ಒಂದು ವಾರದಲ್ಲಿ ನೇಮಕಾತಿ ಪತ್ರ ವಿತರಣೆ ಮಾಡಲಾಗುತ್ತಿಿದೆ. ಇದರಲ್ಲಿ 300ಕ್ಕಿಿಂತ ಹೆಚ್ಚಿಿನ ಸಿಬ್ಬಂದಿಗಳು ಕಲ್ಯಾಾಣ ಕರ್ನಾಟಕ ಭಾಗಕ್ಕೆೆ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆೆ:
ರಾಜ್ಯದಲ್ಲಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆೆಗಳ ನಡುವೆ ಸಮನ್ವಯತೆ ಸಮಸ್ಯೆೆ ಆಗಾಗ ಕಂಡುಬರುತ್ತಿಿದ್ದು, ಈ ನಿಟ್ಟಿಿನಲ್ಲಿ ಇಲಾಖೆಯಿಂದ ಯಾವ ಜಿಲ್ಲೆಯಲ್ಲಿ ಪ್ರತ್ಯೇಕ ಜಿಲ್ಲಾ ಆಸ್ಪತ್ರೆೆ ಇಲ್ಲವೋ ಅಂತಲ್ಲಿ ಹೊಸದಾಗಿ ಜಿಲ್ಲಾ ಆಸ್ಪತ್ರೆೆ ತೆರೆಯಬೇಕೆಂದು ನಿರ್ಧರಿಸಲಾಗಿದೆ. ವಿಭಾಗದಲ್ಲಿ ಕಲಬುರಗಿ, ಕೊಪ್ಪಳ, ಯಾದಗಿರಿಯಲ್ಕಿಿ ಹೊಸ ಜಿಲ್ಲಾ ಆಸ್ಪತ್ರೆೆಗಳನ್ನು ಆರ್ಥಿಕ ಇತಿ ಮಿತಿ ನೋಡಿಕೊಂಡು ಸ್ಥಾಾಪನೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಎಂಎಲ್ಸಿಿ ಜಗದೇವ ಗುತ್ತೇದಾರ, ಡಿ.ಸಿ. ಬಿ.ೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಇದ್ದರು.
ರಾಜ್ಯದಲ್ಲಿ ತಾಲೂಕಾ ಆಸ್ಪತ್ರೆಗಳ ಬಲವರ್ಧನೆ: 24 ಗಂಟೆ ಸೇವೆ ನೀಡಲು ಪ್ರಯತ್ನ – ದಿನೇಶ ಗುಂಡೂರಾವ್

