ಸುದ್ದಿಮೂಲ ವಾರ್ತೆ ಗಬ್ಬೂರು, ಜ.04:
ಇಲ್ಲಿಗೆ ಸಮೀಪದ ಸುಲ್ತಾಾನಪುರ ಪಂಚಾಕ್ಷರಿ ಮಹಾ ಸಂಸ್ಥಾಾನ ಪೀಠದ ಬೃಹನ್ ಮಠ ದಲ್ಲಿ ಬನದ ಹುಣ್ಣಿಿಮೆಯ ಅಂಗವಾಗಿ ನಡೆದ ಬೆಳದಿಂಗಳ ಚಿಂತನಾಗೋಷ್ಠಿಿ ಹಾಗೂ 2026 ನೇ ದಿನಚರಿ ಪುಸ್ತಕ ಬಿಡುಗಡೆ. ಸಮಾರಂಭ ಪೀಠದ ಸುಲ್ತಾಾನ್ಪುರ್ ಮಠದ ಪೀಠಾಧ್ಯಕ್ಷ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಾಮಿಗಳ ನೇತೃತ್ವದಲ್ಲಿ ಶನಿವಾರ ಜರುಗಿತು.
ಇದೇ ಸಂದರ್ಭದಲ್ಲಿ ಚಿಂತನಾಗೋಷ್ಠಿಿ ಜರುಗಿತು. ಚಿಂತಕ ಪರಮೇಶ್ವರಪ್ಪ ಸಾಲಿಮಠ ಹನುಮಂತಪ್ಪ ಗುರುಗಳು ಮಂತ್ರಾಾಲಯ ಚಿಂತಕರಾಗಿ ಮಾತನಾಡಿದರು. ಉದ್ಘಾಾಟಕರಾಗಿ ಚಂದ್ರಶೇಖರ್ ಪಾಟೀಲ್ . ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರು ರಾಯಚೂರು ಮಾತನಾಡಿದರು. ವೇದ ಘೋಷಣೆಯನ್ನು ಕುಮಾರ, ಪಂಚಾಕ್ಷರಿ, ನಿರೂಪಣೆ ಪಂಚಯ್ಯಸ್ವಾಾಮಿ ಕಂಬಿಮಠ ಗಬ್ಬೂರು ಹಾಗೂ ದೇವಯ್ಯ ಸ್ವಾಾಮಿ ಸುಲ್ತಾಾನಪುರ ಹಾಗೂ ಭಕ್ತರು ಭಾಗವಹಿಸಿದ್ದರು.

